ಹಳೆಕೋಟೆ ನಾಗರಿಕ ಒಕ್ಕೂಟದ ವತಿಯಿಂದ ಬ್ರಹತ್ ಪ್ರತಿಭಟನೆ


ಹಳೆಕೋಟೆ ನಾಗರಿಕ ಒಕ್ಕೂಟದ ವತಿಯಿಂದ
ಮದರಸ ಪುಸ್ತಕದ ಬಗ್ಗೆ 2011 ರ ಕರ್ನಾಟಕ ಸರಕಾರ,ವಕ್ಫ್ ಮಂಡಳಿ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ  ದಿನಾಂಕ 15/09/2017 ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ಹಳೆಕೋಟೆ ಮದರಸ ವಠಾರದಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಎಲ್ಲರೂ ಬಂದು ಸಹಕರಿಸಿ.

Comments

  1. Why Poker is the Best Way To Win More Than
    Poker tournaments use payouts and are a lot more fun, by offering their players a higher chance of winning. For 바카라 사이트 example, งานออนไลน์ poker players will febcasino enjoy a

    ReplyDelete

Post a Comment

Popular posts from this blog

ಉಳ್ಳಾಲ ದರ್ಗಾ ಇದರ ಅನಧಿಕ್ರತ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ

ಉಳ್ಳಾಲದ ಅಳೇಕಲ ಮದರಸದಲ್ಲಿ ತಾಜುಲ್ ಉಲಮಾ ಹಾಗೂ ಇಬ್ರಾಹಿಂ ಹಾಜಿ ಯವರ ಕಾಲದಿಂದಲೇ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯ ಇದರ ಕಿತಾಬ್ ಮದ್ರಸ ಮಕ್ಕಳಿಗೆ ವಿತರಿಸಲಾಯಿತು.

ಉಳ್ಳಾಲದ ಉಸ್ತಾದರುಗಳು