ಹಳೆಕೋಟೆ ನಾಗರಿಕ ಒಕ್ಕೂಟದ ವತಿಯಿಂದ ಬ್ರಹತ್ ಪ್ರತಿಭಟನೆ
ಹಳೆಕೋಟೆ ನಾಗರಿಕ ಒಕ್ಕೂಟದ ವತಿಯಿಂದ
ಮದರಸ ಪುಸ್ತಕದ ಬಗ್ಗೆ 2011 ರ ಕರ್ನಾಟಕ ಸರಕಾರ,ವಕ್ಫ್ ಮಂಡಳಿ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ ದಿನಾಂಕ 15/09/2017 ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ಹಳೆಕೋಟೆ ಮದರಸ ವಠಾರದಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಎಲ್ಲರೂ ಬಂದು ಸಹಕರಿಸಿ.
Why Poker is the Best Way To Win More Than
ReplyDeletePoker tournaments use payouts and are a lot more fun, by offering their players a higher chance of winning. For 바카라 사이트 example, งานออนไลน์ poker players will febcasino enjoy a