*ಹೌದು ಕಾಲದ ಬೇಡಿಕೆಯಾಗಿದೆ. ಆದರೆ ಇದನ್ನು ಮಾಡಬೇಕಾದವರು ಯಾರೂ??* *ಉಳ್ಳಾಲದ ದಲ್ಲಿ ಅಧಿಕಾರದಲ್ಲಿರುವವರು ಇದನ್ನು ಮಾಡುತ್ತಾರಾ?? ಕಂಡಿತಾ ಇಲ್ಲ. ಅವರು ಬೇಕಾದರೆ ಹೇಳಿಕೆಗಳನ್ನು ಕೊಡ ಬಹುದು. ಆದರೆ ಗಾಂಜಾ ಮುಕ್ತ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಈ ಗಾಂಜಾ ಗ್ಯಾಂಗ್ ಗಳನ್ನು ಹಫ್ತಾ ಕೊಟ್ಟು ಪೋಷಿಸುವವರೇ ಅವರು. ಅವರು ಈಗ ಉಳ್ಳಾಲದಲ್ಲಿ ಅಧಿಕಾರ ಹಿಡಿಯಲು ಕಾರಣ ಇದೇ ಗಾಂಜಾ ಗ್ಯಾಂಗ್ ಅಲ್ಲವೇ?? ಮತ್ತೆ ಅವರು ಗಾಂಜಾ ಮುಕ್ತ ಮಾಡುವುದು ಹೇಗೆ??* *ಹೀಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು, ಹಳೆಯ ವೈಷಮ್ಯ ದಲ್ಲಿ ನಡೆದ ಕೊಲೆಯನ್ನು ಯಾರದೋ ಮೇಲಿನ ಕೋಪಕ್ಕೆ, ತಮ್ಮ ಹಣ, ಅಧಿಕಾರ ಬಲವನ್ನು ಉಪಯೋಗಿಸಿ ಅಮಾಯಕರ ಮೇಲೆ ಎತ್ತಿಕಟ್ಟಲು ನೋಡುತ್ತಿದ್ದಾರೆ.* *ಕೊಲೆ ಮಾಡಿದ್ದು ಯಾರು, ಯಾಕೆ ಅಂತ ಎಲ್ಲರಿಗೂ ಗೊತ್ತು ಆದರೂ ಮರಣ ಹೊಂದಿದ ವ್ಯಕ್ತಿಯ ಹೆಸರು ಹೇಳಿ ಕೆಲವು ನಪುಂಸಕರು ರಾಜಕೀಯ ಆಟ ಆಡುತ್ತಿದ್ದಾರೆ!* *ನೆನಪಿರಲಿ ಎಲ್ಲವನ್ನೂ ನೋಡುವ ಒಬ್ಬನಿದ್ದಾನೆ. ನೀವು ಈ ಭೂ ಲೋಕದಲ್ಲಿ ಏನು ಬೇಕಾದರೂ ಬರೆಯಬಹುದು, ಹೇಳಬಹುದು. ಇಲ್ಲಿ ಯಾರದೋ ಎಂಜಲು ತಿಂದು ಬಾಯಿಗೆ ಬಂದ ಹಾಗೆ ಬೊಗಳ ಬಹುದು, ಆದರೆ ಅಲ್ಲಾಹನ ದರ್ಬಾರಿನಲ್ಲಿ ನಿಮಗೆ ಏನು ಮಾಡಲು ಸಾಧ್ಯ?? ಅಲ್ಲಿ ನಿಮಗೆ ಈ ರಾಜಕೀಯ ಪುಡಾರಿಗಳು ಸಹಾಯ ಮಾಡುತ್ತಾರಾ?? ಅಥವಾ ನಿಮ್ಮ ಬಳಿ ಇರುವ ಹಣಬಲ, ಅಧಿಕಾರ ಬಲ ಅಲ್ಲಿ ಇರುತ್ತಾ. ಅಲ್ಲಿ ಯಾರೂ ಇರಲ್ಲ. ಅಲ್ಲಿ ಕೇವಲ ನ್ಯಾಯ ಮಾತ್ರ.!!* *