Posts

Showing posts from August, 2017

ಇದು ಸುನ್ನತ್ ಜಮಾಅತ್ ಅಳಿವು- ಉಳಿವಿನ ಪ್ರಶ್ನೆ. ನಿರ್ಲಕ್ಷ್ಯ ವಹಿಸಿದರೆ ಖಂಡಿತಾ ಅಲ್ಲಾಹನ ಬಳಿ ಉತ್ತರ ಹೇಳಬೇಕಾದೀತು.

ಸಾವಿರಾರು ಕರಾಮತ್ ಗಳು ಪ್ರಕಟವಾಗುವ ಸಯ್ಯಿದ್ ಮದನಿ ತಂಙಳವರ ದರ್ಬಾರಿನಲ್ಲಿ ಇಷ್ಟೆಲ್ಲಾ ಅಕ್ರಮ, ಪುಂಡಾಟಿಕೆ, ಲೂಟಿ ನಡೆಯುವಾಗ ಯಾಕೆ ಕರಾಮತ್ ಕಾಣಿಸುತ್ತಿಲ್ಲ ಎಂಬ ಆಲೋಚನೆಯಲ್ಲೇ ನಾವಿದ್ದೇವೆ ಅಲ್ಲವೇ?  ಇಷ್ಟೆಲ್ಲಾ ಅವಾಂತರಗಳಿಗೆ ಕಾರಣರಾದವರು ನಾಶವಾಗಿ ಹೋದರೆ ಒಳ್ಳೆಯದಿತ್ತು ಎಂದೆಲ್ಲಾ ನಾವು ಮನಸ್ಸಿನಲ್ಲಿ ಲೆಕ್ಕ ಹಾಕುತ್ತಾ ಮೌನವಾಗಿ ಕುಳಿತಿದ್ದೇವೆ ಅಲ್ಲವೇ..??? ಆ ದಿನವನ್ನು ನೀವು ಕಾಯುತ್ತಾ ಕುಳಿತಿದ್ದೀರಾ...? ಈಗಾಗಲೇ ತಿಳಿಸಿದಂತೆ ನಾವು ಕಾರ್ಯತಂತ್ರ ಹೆಣೆದು ಕಾರ್ಯಾಚರಣೆಗೆ ಇಳಿಯದ ಹೊರತು ಇಲ್ಲಿ ಯಾವ ಕ್ರಾಂತಿಯನ್ನೂ ಸೃಷ್ಠಿಸಲು ಅಸಾಧ್ಯ.  ನಾವು ಒಳಿತಿನ ನಿಯ್ಯತ್ ನೊಂದಿಗೆ ಕಾರ್ಯಾಚರಣೆಗೆ ಇಳಿದರೆ ನಮಗೆ ಖಂಡಿತಾ ಅಲ್ಲಾಹನ ಸಹಾಯ ಲಭಿಸಿಯೇ ತೀರುತ್ತದೆ.. ಮತ್ತೆ ಅಲ್ಲಾಹು ಯಾಕೆ ಅವರಿಗೆ ಶಿಕ್ಷೆ ಕೊಡುತ್ತಿಲ್ಲ ಎಂಬ ಸಂಶಯವೇ? ಅಲ್ಲಾಹು ಹೇಳುತ್ತಾನೆ  ولا تحسبن الله غافلاً عما يعمل الظالمون، إنما يؤخرهم ليوم تشخص فيه الأبصار " ಅಕ್ರಮಿಗಳ ಕಾರ್ಯ ಚಟುವಟಿಕೆಗಳ ಬಗ್ಗೆ ಅಲ್ಲಾಹನು ಅಶ್ರದ್ಧನೆಂದು ಯಾರೂ ತಿಳಿಯದಿರಿ. ಖಂಡಿತವಾಗಿಯೂ (ಶಿಕ್ಷೆ ನೀಡದೆ) ಅವರನ್ನು ಮುಂದೂಡುತ್ತಿರುವುದು, ಯಾರನ್ನೂ ವಂಚಿಸಲಾರದ ದಿನಕ್ಕೆ ಬೇಕಾಗಿಯಾಗಿದೆ( ಅಂತ್ಯ ದಿನದಂದು ಇದರ ಶಿಕ್ಷೆಯನ್ನು ಖಂಡಿತ ಅವರು ಅನುಭವಿಸುವರು ಎಂದರ್ಥ) ಮಿತ್ರರೇ.. ಇದು ಸುನ್ನತ್ ಜಮಾಅತ್ ಅಳಿವು- ಉಳಿವಿನ ಪ್ರಶ್ನೆ. ನಿರ್ಲಕ್ಷ್ಯ ವಹಿ

ಉಳ್ಳಾಲದ ಸುನ್ನೀ ನಾಗರಿಕರ ಹೋರಾಟಕ್ಕೆ ಸಂದ ಜಯ *ಉಚ್ಚಾಟಿಸಲ್ಪಟ್ಟ ಕಳಂಕಿತ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಸಮಿತಿ ಹೊರ ತಂದ ಹೊಸ ಪುಸ್ತಕಕ್ಕೆ ಹೈಕೋರ್ಟ್ ನಿಂದ ತಡೆಯಾಜ್ಞೆ*

Image
*Breaking News* ಉಳ್ಳಾಲದ ಸುನ್ನೀ ನಾಗರಿಕರ ಹೋರಾಟಕ್ಕೆ ಸಂದ ಜಯ *ಉಚ್ಚಾಟಿಸಲ್ಪಟ್ಟ ಕಳಂಕಿತ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಸಮಿತಿ ಹೊರ ತಂದ  ಹೊಸ ಪುಸ್ತಕಕ್ಕೆ ಹೈಕೋರ್ಟ್ ನಿಂದ ತಡೆಯಾಜ್ಞೆ* *ಉಳ್ಳಾಲದಲ್ಲಿ ಹಲವು ತಿಂಗಳುಗಳ ಕಾಲ ನಡೆಯುತ್ತಿದ್ದ ಎಲ್ಲ ಗೊಂದಲಗಳಿಗೆ ಹೈಕೋರ್ಟ್ ನಿಂದ ಮುಕ್ತಿ. ಕಳ್ಳ ತ್ವರೀಕತ್ ಗಾರರ ಅರೆ ಮೋಯಿಲಾರುಗಳು ನಿರ್ಮಿಸಿದ ಪುಸ್ತಕವನ್ನು ರಿಜೆಕ್ಟ್ ಮಾಡಿ,  ತಾಜುಲ್ ಉಲಮಾ ಹಾಗೂ ಇಬ್ರಾಹಿಂ ಹಾಜಿಯವರ ಕಾಲದಿಂದ ಮದರಸ ಮಕ್ಕಳಿಗೆ ಕಳಿಸಿಕೊಂಡು ಬರುತ್ತಿದ್ದ ಹಳೆಯ ಕಿತಾಬನ್ನೇ ಮುಂದುವರಿಸಲು ಮಾನ್ಯ ಹೈಕೋರ್ಟ್ ಸೂಚನೆ ನೀಡಿದೆ.*

ಸಯ್ಯಿದ್ ಮದನಿ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ( SMJM ) ಅಸ್ತಿತ್ವಕ್ಕೆ

*Big Breaking news* 💐💐💐💐💐💐💐💐💐💐💐 *ಗೌರವಾನ್ವಿತ ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ರವರ ನಿರ್ದೇಶನದಂತೆ ತಾಜುಲ್ ಉಲಮಾ ಖ.ಸಿ ರವರ ಜೀವಿತ ಕಾಲದಲ್ಲಿ ಕಲಿಸಿ ಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಮದ್ರಸ ಕಿತಾಬುಗಳು ಕಲಿಸುತ್ತಿರುವ ಉಳ್ಳಾಲದ ಮೊಹಲ್ಲಾಗಳ ಒಕ್ಕೂಟವಾಗಿರುವ ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಇದರ ಅಧೀನದಲ್ಲಿ ಸದ್ರಿ ಮೊಹಲ್ಲಾದ ಉಸ್ತಾದರುಗಳ ಸಂಘಟನೆಯಾಗಿ ಸಯ್ಯಿದ್ ಮದನಿ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ( SMJM ) ಅಸ್ತಿತ್ವಕ್ಕೆ .*

ಸುಳ್ಳು ಹೇಳುವುದರಲ್ಲಿ ಎಲ್ಲಾ ರಾಜಕೀಯದವರನ್ನು ಮೀರಿಸಿದ ರಶೀದ್ ಮಂಡಲ ಮತ್ತು ಪಟ್ಟಾಲ 😡😡😡👊🙆🏼‍♂

*ಕೆಲವು ವರ್ಷಗಳ ಹಿಂದೆ ಕನಚೂರು ಮೋನು ಹಾಜಿ ಉಳ್ಳಾಲ ದರ್ಗಾದ ಅಧ್ಯಕ್ಷರಾಗಿದ್ದ ಸಮಯದಲ್ಲಿ ನಮ್ಮ ಖಾಝಿಯಾಗಿದ್ದ ತಾಜುಲ್ ಉಲಮಾ (ಖ.ಸ) ರವರ ಅನುಮತಿ ಪಡೆದು, ಮದರಸ ಪುಸ್ತಕದ ವಿಷಯವಾಗಿ, ಉಡುಪಿ ಖಾಝಿ ಬೇಕಲ್ ಉಸ್ತಾದರ ನೇತ್ರತ್ವದಲ್ಲಿ ಒಂದು ಸಮಿತಿ ಮಾಡಲಾಗಿತ್ತು.* *ಆ ಸಮಯದಲ್ಲಿ ಕೇರಳದಲ್ಲಿ ಮಾತ್ರ ಮದರಸ ವಿದ್ಯಾಭ್ಯಾಸ ಬೋರ್ಡ್ ಇದ್ದದ್ದು. ಅಲ್ಲಿಂದಲೇ ಕರ್ನಾಟಕಕ್ಕೆ ಕೂಡ ಮದರಸ ಪುಸ್ತಕಗಳು ಬರುತ್ತಿದ್ದದ್ದು. ಆವಾಗ ನಮ್ಮ ಕರ್ನಾಟಕದಲ್ಲಿ ಒಂದು ವಿದ್ಯಾಭ್ಯಾಸ ಬೋರ್ಡ್ ಮಾಡಿದರೆ ಹೇಗೆ ಎಂದು ಚರ್ಚೆ ಮಾಡಲು ಈ ಸಮಿತಿಯನ್ನು ರಚಿಸಲಾಯಿತು.* *ಆ ಚರ್ಚೆಯಲ್ಲಿ ಬಂದ ಒಮ್ಮತದ ಅಭಿಪ್ರಾಯ, ಉಳ್ಳಾಲ ದರ್ಗಾವನ್ನು ಕೇಂದ್ರವಾಗಿಟ್ಟು ಇಡೀ ಕರ್ನಾಟಕಕ್ಕೆ ಒಂದು ಮದರಸ ವಿದ್ಯಾಭ್ಯಾಸ ಬೋರ್ಡ್ ಮಾಡಿ ಕನ್ನಡ ಭಾಷೆಯಲ್ಲಿ ಮದರಸ ಕಿತಾಬ್ ಮಾಡಿ ಇಡೀ ಕರ್ನಾಟಕಕ್ಕೆ ಇಲ್ಲಿಂದಲೇ ಪುಸ್ತಕಗಳನ್ನು ವಿತರಣೆ ಮಾಡಲು ಅಭಿಪ್ರಾಯ ಮಾಡಿದ್ದರು.* *ಇದಕ್ಕೆ ಕನಿಷ್ಠ 2 ಕೋಟಿ ವೆಚ್ಚ ಆಗಬಹುದು ಅಂತ ಅವರು ಅಂದಾಜಿಸಿದ್ದರು!* *ಇಲ್ಲಿ ಗಮನಿಸ ಬೇಕಾದ ವಿಷಯ, ಇಡೀ ಕರ್ನಾಟಕಕ್ಕೆ, ವಿಶೇಷವಾಗಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಎಲ್ಲಾ ಮದರಸಗಳಿಗೆ ಬೇಕಾಗುವ ಕಿತಾಬ್ ನ ಖರ್ಚಿನ ವೆಚ್ಚದ ಅಂದಾಜು ಆಗಿತ್ತು ಅವರು ಅಲ್ಲಿ ಹೇಳಿದ್ದು. ಅಲ್ಲದೆ ಕೇವಲ ಉಳ್ಳಾಲದ 32 ಮದರಸಗಳ ಬಗ್ಗೆ ಅಲ್ಲ ಹೇಳಿದ್ದು!!* *ಆದರೆ ಈ ಸ್ವಯಂ ಘೋಷಿತ ಪಟ್ಟಾಲ ಅದನ್ನು ತಿರುಚಿ, ಅವರು ಉಳ್ಳಾಲದ ಮ

SEYYAD MADANI MOHALLA OKKUTA, ULLAL💙

Image
_Gourava Adyaksharu_ *Hamza Haji U.S.* 9880081469 _President_ *P.S.M. Shihab saqafi* 9448874216 _Gen. secreatry_ *Hameed Manchila* 9036746949 _Treasurer_ *Mohammed Thokkottu* 9964554477 _Vice President_ *Haneef madani Nagar* 7204087313 _Vice President_ *Asgar mukkachery* 9449782485 8311014145 _Secretary_ *Swalih Halekote* 9964025982 _Secretary_ *Hamza Pepsi sundari bag* 9972184648 _Working Committee_ 1. *Hasan u.d Alekala* 8951099338 2. *Saddam Melangadi* 9986656589 3. *Timber Musthafa* 779549209 4. *Maqsood Manchila* 9844741766 5. *Shareef Alekala* 8951331414 6. *Haneef Margathale* 9449332986 7. *Audhi kodi* 8792672157 8. *Farooq Margathale* 9972991933 9. *Ziyad thangal* 9343573718 10. *Ravoof haji Alekala* 9448331436 11. *Thwahir Haji* 9945618934 💙💙💙💙💙💙💙

*ಉಳ್ಳಾಲ ದರ್ಗಾದ ಅನಧಿಕೃತ ಸಮಿತಿ ಹೊರ ತಂದ ನಕಲಿ ತ್ವರೀಕತ್ ವಾದಿಗಳ ಮದ್ರಸಾ ಪಾಠ ಪುಸ್ತಕವನ್ನು ತಿರಸ್ಕರಿಸಿದ ಉಳ್ಳಾಲ ಮುಅಲ್ಲಿಂ ಒಕ್ಕೂಟ.*

*ಆಲಿಂ, ಸಾದಾತ್ ಗಳನ್ನು ಧಿಕ್ಕರಿಸಿ, ನಕಲಿ ತ್ವರೀಕತ್ ವಾದಿಗಳ ಕುಮ್ಮಕ್ಕಿನಿಂದ ಹೊಸ ಮದ್ರಸಾ ಪಠ್ಯಪುಸ್ತಕವನ್ನು ಹೊರತಂದು, ವಿವಾದಕ್ಕೀಡಾಗಿ, ಜನರಿಂದ ಛೀಮಾರಿ ಹಾಕಿಸಿಕೊಂಡ ಅನಧಿಕೃತ ದರ್ಗಾ ಸಮಿತಿಗೆ ಈಗ ಮತ್ತೊಂದು ಹೊಡೆತ ಬಿದ್ದಿದೆ. ಕಳೆದ ಎರಡು ದಿನಗಳ ಹಿಂದೆ ಅರಬಿಕ್ ಟ್ರಸ್ಟ್ ಅಧೀನದ ಎಲ್ಲಾ ಉಸ್ತಾದರ ಸಭೆ ಕರೆಯಲಾಗಿತ್ತು. ಉಸ್ತಾದರಿಗೆ ಅಭಿಪ್ರಾಯ ಹೇಳುವ ಯಾವ ಅವಕಾಶವನ್ನು ಸಹಾ ನೀಡದೆ, ಕೆಲವು ಸ್ವಯಂ ಘೋಷಿತ ದರ್ಗಾ ಪದಾಧಿಕಾರಿಗಳು ತಾವು ಮೊದಲೇ ತೀರ್ಮಾನಿಸಿದಂತೆ 3_4 ಮಂದಿಯ ಹೆಸರು ಹೇಳಿ ಮುಅಲ್ಲಿಂ ಒಕ್ಕೂಟ ಎಂಬ ಸಮಿತಿಯನ್ನು ರಚಿಸಿದರು. ಇವರ ಅಕ್ರಮದ ಬಗ್ಗೆ ಮೊದಲೇ ತಿಳಿದಿರುವ ಮುಅಲ್ಲಿಮರು ಇದರ ಹಿಂದೆ ಏನೋ ಒಂದು ಪಿತೂರಿ ಇದೆ ಎಂದು ಅದಾಗಲೇ ಗ್ರಹಿಸಿದ್ದರು‌.* *ಅದು ನಿಜವಾಗಲು ಹೆಚ್ಚು ದಿನ ಬೇಕಿರಲಿಲ್ಲ. ಶನಿವಾರ ರಚನೆಯಾದ ಸಮಿತಿಯ ಮೊದಲ ಮೀಟಿಂಗ್ ಗಾಗಿ ಸೋಮವಾರ ಉಸ್ತಾದರನ್ನು ಪುನಃ ಕರೆಸಿದರು.* *ಮೀಟಿಂಗ್ ನ ವಿಷಯವೇನು ಗೊತ್ತೇ..? ಇತ್ತೀಚಿಗೆ ಉಳ್ಳಾಲದ ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟದ ವತಿಯಿಂದ ಅನಧಿಕೃತ ದರ್ಗಾ ಸಮಿತಿ ಹೊರತಂದ ಪಠ್ಯ ಪುಸ್ತಕಗಳಲ್ಲಿರುವ ನೂರಾರು ಆಶಯ ತಪ್ಪುಗಳನ್ನು  ಜನರಿಗೆ ತಿಳಿಸಿ ಕೊಡುವ ಬಹಿರಂಗ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆನ್ ಲೈನ್ ಪ್ರಸಾರದ ಮೂಲಕ ಊರಿನ, ವಿದೇಶದ ಸಾಮಾನ್ಯರು ಸಮೇತ ಸಾವಿರಾರು ಮಂದಿ ಈ ಕಾರ್ಯಕ್ರಮವನ್ನು ವೀಕ್ಷಿಸಿ ಪಠ್ಯ ಪುಸ್ತಕ ರಚಿಸಿದವರಿಗೆ ಛೀ..ಥ

ಮಂಡಲ ರಶೀದ್ ವಜಾ : ಸ್ವಾಗತಾರ್ಹ

Image
ಮಂಡಲ ರಶೀದ್ ವಜಾ : ಸ್ವಾಗತಾರ್ಹ

ಮಾನ್ಯ ಫಾರೂಖ್ ಉಳ್ಳಾಲರವರೇ

Image
*ಮಾನ್ಯ ಫಾರೂಕ್ ಉಳ್ಳಾಲ ರವರೇ* *ನೀವು ಹಲವು ವರ್ಷಗಳಿಂದ ಲೇಖನ ಬರೆಯುವುದು, ಭಾಷಣ ಮಾಡುವುದನ್ನು ನಾನು ಕೇಳಿದ್ದೇನೆ, ಏನೆಂದರೆ ಉಳ್ಳಾಲ ದರ್ಗಾದ ಮದರಸ ಮಕ್ಕಳ ಫೀಸ್ ಕೇರಳದ ಒಂದು ಸಂಸ್ಥೆಯ ಪಾಲಾಗುತ್ತಿದೆ ಅಂತ.!* *ಅದರಲ್ಲಿ ಎಷ್ಟು ಸತ್ಯ ಇದೆ ಎಂಬುದು ಅದು ಬೇರೆ ವಿಷಯ. ಯಾಕೆಂದರೆ ನೀವು ಇಷ್ಟರ ವರೆಗೆ ಕೇವಲ ಭಾಷಣ ಮಾಡಿದ್ದೇ ಹೊರತು ಅದರ ಬಗ್ಗೆ ಮಾಹಿತಿ ಏನು ನೀಡಿಲ್ಲ!* *ನಿಮ್ಮಂತಹ ರಾಜಕೀಯದವರು ಮಾಡುವ ಎಲ್ಲಾ ವಿಷಯ ನಂಬುದಾದರೆ, ಈಗ ಭಾರತ ಎಲ್ಲಿಯೋ ಇರುತ್ತಿತ್ತು!* *ಆ‌ ವಿಷಯ ಬಿಡಿ, ಈಗ ನಮ್ಮ ಉಳ್ಳಾಲದ ಪ್ರಸಕ್ತ ವಿಷಯಕ್ಕೆ ಬನ್ನಿ,  ಈ ಮೊದಲು ಹೇಳಿದ ಹಾಗೆ,* *ಉಳ್ಳಾಲ ದರ್ಗಾದ ಹೊಸ ಪುಸ್ತಕ ಪ್ರಕಾಶನ ಮಾಡಲು ಕಮಿಟಿಗೆ ತಗುಲಿದ ಖರ್ಚು 2-3 ಲಕ್ಷ ರೂಪಾಯಿ. ಆದರೆ ನೀವುಗಳು ಒಬ್ಬ ಮದರಸ ವಿದ್ಯಾರ್ಥಿಯಿಂದ 300 ರೂಪಾಯಿ ತೆಗೆದಿದ್ದೀರಿ! ಅಂದರೆ 4300 ರಷ್ಟು ವಿದ್ಯಾರ್ಥಿಗಳಿಗೆ ಸರಿಸುಮಾರು 12-13 ಲಕ್ಷ!!* *ಈಗ ಹೇಳಿ, ಈ 10 ಲಕ್ಷ ಹೆಚ್ಚು ಹಣ ಯಾರ ಹೊಟ್ಟೆಗೆ, ಯಾರ ಮನೆಗೆ ಅಥವಾ ಯಾವ ಸಂಸ್ಥೆಗೆ ಹೋಗುತ್ತಿದೆ??* *ನಿಮ್ಮ ಉತ್ತರಕ್ಕೆ ಕಾಯುತ್ತಿರುವೆ!* *ಖಾದಿಮೇ ಮದನಿ✍*

ಮಂಡಲ ರಶೀದ್ ನ ಎಂಚಿನ ಅವಸ್ಥೆ ಮಾರ್ರೆ

Image
*ಮದನಿ ತಂಗಳ್ ಮೇಲೆ ಇವರಿಗೆ ಪ್ರೀತಿ ಅಂತೆ?*😬😡 *ಸಯ್ಯದ್ ಮದನಿ ತಂಗಳ್ ರವರ ದರ್ಬಾರಿನಲ್ಲಿ ಒಬ್ಬ ಕಟ್ಟಾ ವಹ್ಹಾಬಿಗೆ ಸನ್ಮಾನ ಮಾಡಿದಾಗ ಇವರಿಗೆ ಮದನಿ ತಂಗಳ್ ರವರ ಪ್ರೀತಿ ಎಲ್ಲಿ ಹೋಗಿತ್ತು??*🙆🏼‍♂ *ಸಯ್ಯದ್ ಮದನಿ ತಂಗಳ್ ರವರ ಹೆಸರಿನಲ್ಲಿ ನಡೆಯುತ್ತಿರುವ ಶಾಲೆಯಲ್ಲಿ ಅನಿಸ್ಲಾಮಿಕವಾದ ಮ್ಯೂಸಿಕ್ ಪ್ರೋಗ್ರಾಂ ನಡೆಸುವಾಗ ಮದನಿ ತಂಗಳ್ ರವರ ಮೇಲಿನ ಪ್ರೀತಿ ಎಲ್ಲಿ ಹೋಗಿತ್ತು??*🤷‍♂🙆🏼‍♂ *ಜಮಾಅತೆ ಇಸ್ಲಾಮಿಯವರು ನಡೆಸಿದ ಪ್ರೋಗ್ರಾಮ್ ನಲ್ಲಿ ನಿಮ್ಮ ಈ ನಾಯಕರು ಅಂದು ಕೊಂಡವರು ಹೋದಾಗ, ಮದನಿ ತಂಗಳ್ ರವರ ಮೇಲಿನ ನಿಮ್ಮ ಪ್ರೀತಿ ಎಲ್ಲಿ ಹೋಗಿತ್ತು??*😡😡 *ಸಯ್ಯದ್ ಮದನಿ ತಂಗಳ್ ರವರ ದರ್ಬಾರಿಗೆ ಬರುವ ನೇರ್ಚೆ ಹಣವನ್ನು ಬೇಕಾ ಬಿಟ್ಟಿಯಾಗಿ ರೌಡಿಗಳಿಗೆ ಕೊಡುವಾಗ ಹಾಗೂ ಕೀಸೆಗೆ ಹಾಕುವಾಗ, ಮದನಿ ತಂಗಳ್ ರವರ ಮೇಲಿನ ಪ್ರೀತಿ ಎಲ್ಲಿ ಹೋಗಿತ್ತು?*🤔🤔😬 *ಕೊನೆಯದಾಗಿ ನಿಜವಾಗಿ ಇವರಿಗೆ  ಸಯ್ಯದ್ ಮದನಿ ತಂಗಳ್ ರವರ ಮೇಲೆ ಪ್ರೀತಿ, ವಿಶ್ವಾಸ ಇರುತ್ತಿದ್ದರೆ  ಸ್ವಯಂ ಘೋಷಿತ ಕ್ರಿಮಿನಲ್ ಮೊಕದ್ದಮೆ ಇರುವ ಇವರು ಮಾನ್ಯ ಕೋರ್ಟ್ ನಲ್ಲಿ ಮಾತ್ರ ವಲ್ಲ ಇಢೀ ಕರ್ನಾಟಕದಾದ್ಯಂತ ಮದನಿ ತಂಗಳ್ ರವರ ಹೆಸರಿಗೆ ಕಳಂಕ ತರುವ ಬದಲು, ಯಾವಾಗಲೋ ರಾಜೀನಾಮೆ ನೀಡಿ, ದೋಷ ಮುಕ್ತವಾಗಿ ಮತ್ತೆ ಅಧಿಕಾರ ಸ್ವೀಕರಿಸುತ್ತಿದ್ದರು. ಆದರೆ ಇವರಿಗೆ ಬೇಕಾದದ್ದು ಹಣ. ಅಧಿಕಾರ!!* *ಯಾರ ಹೆಸರು ಹಾಳಾದರೆ ಇವರಿಗೆ ಏನು??*😡😡 *ಈಗ ತಮ್ಮ ಮೇಲಿರುವ ಆರೋಪ

ಉಳ್ಳಾಲ ದರ್ಗಾ ಇದರ ಅನಧಿಕ್ರತ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ

Image
ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲದ ಗೌರವಾನ್ವಿತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ತಂಗಳ್ ರವರ ದುವಾಶೀರ್ವಾದದೊಂದಿಗೆ ಉಳ್ಳಾಲ ದರ್ಗಾ ಇದರ ಅನಧಿಕ್ರತ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ ಉಳ್ಳಾಲ ದರ್ಗಾ ಬಳಿಯ ಫಿರ್ದೌಸ್ ಅಪಾರ್ಟ್ ಮೆಂಟ್ ನಲ್ಲಿನ  ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಉಳ್ಳಾಲ ಖಾಝಿಯನ್ನು ಧಿಕ್ಕರಿಸಿ ಉಳ್ಳಾಲ ದರ್ಗಾದ ಅನಧಿಕ್ರತ ಸಮಿತಿ ಹೊರ ತಂದ ಪಠ್ಯಪುಸ್ತಕವನ್ನು ಕೆಲವು ಮೊಹಲ್ಲಾಗಳಿಗೆ ದಬ್ಬಾಳಿಕೆಯಿಂದ ವಿತರಿಸಿದ್ದು ಉಳ್ಳಾಲದಲ್ಲಿ ಗಲಭೆ ಭುಗಿಲೇಳಲು ನಿಮಿತ್ತವಾಗಿದ್ದು ಮಾತ್ರವಲ್ಲ ದರ್ಗಾ ಅನಧಿಕ್ರತ ಸಮಿತಿ ಹೊರ ತಂದ ಪ್ರತಿಯೊಂದು ಪಾಠ ಪುಸ್ತಕದಲ್ಲಿ ಡಝನ್ ಗಟ್ಟಲೆ ತಪ್ಪುಗಳು, ಆಶಯ ವ್ಯತ್ಯಾಸಗಳು ಹಾಗು ಕುಂದು ಕೊರತೆಗಳು ವ್ಯಾಪಕವಾಗಿದ್ದು ಉಳ್ಳಾಲ ಸುನ್ನೀ ನಾಗರಿಕರ, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಇದರ ಅಧ್ಯಕ್ಷರಾಗಿರುವ ಬಹು PSM ಶಿಹಾಬುದ್ದೀನ್ ಸಖಾಫಿ ಮಾತನಾಡಿ ಪಠ್ಯಪುಸ್ತಕದಲ್ಲಿರುವ ನ್ಯೂನತೆಗಳನ್ನು ಎಳೆ ಎಳೆಯಾಗಿ ಉಳ್ಳಾಲ ಸುನ್ನಿ ನಾಗರಿಕರಿಗೆ, ವಿದ್ಯಾರ್ಥಿಗಳ ರಕ್ಷಕರಿಗೆ ಬಿಡಿಸಿ ಹೇಳಿದರು. ಇದೀಗ ಅಧಿಕ ಮೊಹಲ್ಲಾಗಳಲ್ಲೂ ಯಾವುದೇ ಗಲಾಟೆ ಗದ್ದಲಗಳಿಗೆ ಆಸ್ಪದ ಕೊಡದೆ ಮರ್ಹೂಮ್ ಇಬ್ರಾಹಿಂ ಹಾಜಿ ಹಾಗು ತಾಜುಲ್ ಉಲಮಾ ಖ.ಸಿ ರವರ ಕಾಲದಿಂದ ಕಲಿಸಿಕೊಂಡು ಬ

ಉಳ್ಳಾಲದ ಪುಸ್ತಕದ ಹೆಸರಿನಲ್ಲಿ ನಡೆದ ದೊಡ್ಡ ಹಗರಣ ಬೆಳಕಿಗೆ

Image
ಸಯ್ಯದ್ ಮದನಿ ದರ್ಗಾದಲ್ಲಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದ ಮದರಸ ಕಿತಾಬ್ ಗಳನ್ನು ಕಾನ್ಸಲ್ ಮಾಡಿ, ಇತರ ಮೊಹಲ್ಲಾಗಳಲ್ಲಿ ಇರುವ ಕಮಿಟಿ ಸದಸ್ಯರಿಗೆ ತಿಳಿಸದೆ, ಮಹಾಸಭೆ ಕರೆದು ಚರ್ಚೆ ಮಾಡದೆ, ಅಷ್ಟೇ ಅಲ್ಲ ನಮ್ಮ ಖಾಝಿಗಳು ಹಾಗೂ ಉಳ್ಳಾಲದಲ್ಲಿ ಇರುವ ಹಲವು ಹಿರಿಯ  ವಿದ್ವಾಂಸರ ಬಳಿ ಕೂಡಾ ಅಭಿಪ್ರಾಯ ಕೇಳದೆ ನಾಲ್ಕೈದು ಜನ ಸೇರಿ ಹೊಸ ಪುಸ್ತಕ ಹೊರ ತಂದಿದ್ದಾರೆ. ಈ ವಿಷಯವಾಗಿ ಹಲವು ಮೊಹಲ್ಲಾಗಳಲ್ಲಿ ಗೊಂದಲ ಉಂಟಾಗಿ, ಹಲವು ಮೊಹಲ್ಲಾಗಳಲ್ಲಿ ಹಳೆಯ ಕಿತಾಬ್ ಗಳನ್ನೇ ಉಪಯೋಗ ಮಾಡುತ್ತಿದ್ದಾರೆ ಅಷ್ಟೇ ಅಲ್ಲ ನಮ್ಮ ಖಾಝಿಗಳು ಕೂಡಾ ಈ ಹೊಸ ಪುಸ್ತಕವನ್ನು ತಿರಸ್ಕರಿಸಿದರು. ಇಷ್ಟೆಲ್ಲಾ ವಿರೋಧ ಇದ್ದರೂ ಕೂಡಾ, ಇವರು ಜಬರ್ದಸ್ತ್ ಆಗಿ ಹಲವು ಮೊಹಲ್ಲಾಗಳಲ್ಲಿ ಹೆದರಿಸಿ, ಬೆದರಿಸುವ ಮೂಲಕ ಈ ಹೊಸ ಪುಸ್ತಕವನ್ನು ಜಾರಿಗೆ ತರಲು ಪರಿಶ್ರಮ ಮಾಡುತ್ತಿದ್ದಾರೆ. *ಇದರ ಒಳ ಮರ್ಮ ಏನು ಅಂತ ಹೀಗ ಹೊರ ಬಿದ್ದಿದೆ. ಅದುವೇ ಹಣ.!!* ಹೌದು ಈ ಹೊಸ ಪುಸ್ತಕ ಪ್ರಕಾಶನ ಮಾಡಲು ಅವರಿಗೆ ತಗುಲಿದ ಖರ್ಚು 2-3 ಲಕ್ಷ. ಇದು ಅವರ ಸಮಿತಿಯಲ್ಲಿರುವ ಒಬ್ಬ ಸದಸ್ಯರೆ ಹೇಳಿದ್ದಾರೆ. ಅಷ್ಟೇ ಅಲ್ಲ ಈ ಬಗ್ಗೆ ನಾವು ಪುಸ್ತಕ ಪ್ರಿಂಟಿಂಗ್ ಮಾಡುವ ಪ್ರೆಸ್ ಗೆ ಹೋಗಿ ವಿಚಾರಣೆ ಮಾಡಿದಾಗ ನಮಗೆ ತಿಳಿದ ಸತ್ಯಾಂಶ ಪುಸ್ತಕಕ್ಕೆ ತಗುಲಿದ ಖರ್ಚು ಕೇವಲ 2 ಲಕ್ಷ ದಷ್ಷು ಮಾತ್ರ. ಆದರೆ ಇವರು ಹೇಳುತ್ತಿರುವುದು 13 ಲಕ್ಷ ರೂಪಾಯಿ ಅಂತ ಇಲ್ಲಿ ಒಂದು ದೊಡ್ಡ ಮಟ್ಟದ ಹಗರಣವೇ ನಡೆದಿದ

ಅನಧಿಕ್ರತ ಉಳ್ಳಾಲ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ

Image
ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲದ ಗೌರವಾನ್ವಿತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ತಂಗಳ್ ರವರ ದುವಾಶೀರ್ವಾದದೊಂದಿಗೆ ಉಳ್ಳಾಲ ದರ್ಗಾ ಇದರ ಅನಧಿಕ್ರತ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ ಉಳ್ಳಾಲ ದರ್ಗಾ ಬಳಿಯ ಫಿರ್ದೌಸ್ ಅಪಾರ್ಟ್ ಮೆಂಟ್ ನಲ್ಲಿನ  ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಉಳ್ಳಾಲ ಖಾಝಿಯನ್ನು ಧಿಕ್ಕರಿಸಿ ಉಳ್ಳಾಲ ದರ್ಗಾದ ಅನಧಿಕ್ರತ ಸಮಿತಿ ಹೊರ ತಂದ ಪಠ್ಯಪುಸ್ತಕವನ್ನು ಕೆಲವು ಮೊಹಲ್ಲಾಗಳಿಗೆ ದಬ್ಬಾಳಿಕೆಯಿಂದ ವಿತರಿಸಿದ್ದು ಉಳ್ಳಾಲದಲ್ಲಿ ಗಲಭೆ ಭುಗಿಲೇಳಲು ನಿಮಿತ್ತವಾಗಿದ್ದು ಮಾತ್ರವಲ್ಲ ದರ್ಗಾ ಅನಧಿಕ್ರತ ಸಮಿತಿ ಹೊರ ತಂದ ಪ್ರತಿಯೊಂದು ಪಾಠ ಪುಸ್ತಕದಲ್ಲಿ ಡಝನ್ ಗಟ್ಟಲೆ ತಪ್ಪುಗಳು, ಆಶಯ ವ್ಯತ್ಯಾಸಗಳು ಹಾಗು ಕುಂದು ಕೊರತೆಗಳು ವ್ಯಾಪಕವಾಗಿದ್ದು ಉಳ್ಳಾಲ ಸುನ್ನೀ ನಾಗರಿಕರ, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಇದರ ಅಧ್ಯಕ್ಷರಾಗಿರುವ ಬಹು PSM ಶಿಹಾಬುದ್ದೀನ್ ಸಖಾಫಿ ಮಾತನಾಡಿ ಪಠ್ಯಪುಸ್ತಕದಲ್ಲಿರುವ ನ್ಯೂನತೆಗಳನ್ನು ಎಳೆ ಎಳೆಯಾಗಿ ಉಳ್ಳಾಲ ಸುನ್ನಿ ನಾಗರಿಕರಿಗೆ, ವಿದ್ಯಾರ್ಥಿಗಳ ರಕ್ಷಕರಿಗೆ ಬಿಡಿಸಿ ಹೇಳಿದರು. ಇದೀಗ ಅಧಿಕ ಮೊಹಲ್ಲಾಗಳಲ್ಲೂ ಯಾವುದೇ ಗಲಾಟೆ ಗದ್ದಲಗಳಿಗೆ ಆಸ್ಪದ ಕೊಡದೆ ಮರ್ಹೂಮ್ ಇಬ್ರಾಹಿಂ ಹಾಜಿ ಹಾಗು ತಾಜುಲ್ ಉಲಮಾ ಖ.ಸಿ ರವರ ಕಾಲದಿಂದ ಕಲಿಸಿಕೊಂಡು

ದರ್ಗಾ ಕಮಿಟಿಯನ್ನು ಕರ್ನಾಟಕ ವಕ್ಪ್ ಬೋರ್ಡ್ ವಜಾ ಮಾಡಿದೆ ಅಂತ ಬಹಿರಂಗವಾಗಿ ಒಪ್ಪಿದ ಸ್ವಯಂ ಘೋಷಿತ ಅಧ್ಯಕ್ಷ

*ಇವತ್ತು ಉಳ್ಳಾಲ ದರ್ಗಾದಲ್ಲಿ ಮಜ್ಲಿಸ್ ನ್ನೂರ್ ಕಾರ್ಯಕ್ರಮ ಏರ್ಪಡಿಸಿದ್ದರು. ಅಲ್ಲಿ ಮಾತನಾಡಿದ ಸ್ವಯಂ ಘೋಷಿತ ಅಧ್ಯಕ್ಷ ಉಳ್ಳಾಲದ ಜನರ ಮಧ್ಯೆ ಚರ್ಚೆ ಆಗುತ್ತಿದ್ದ ದರ್ಗಾ ಕಮಿಟಿ ವಜಾ ವಿಷಯವನ್ನು ಸ್ವತಃ ಅವರೇ ಹೇಳಿದ್ದಾರೆ. ಅಷ್ಟೇ ಅಲ್ಲ ನ್ಯಾಯಯುತವಾಗಿ ಚುನಾವಣೆ ಮೂಲಕ ಗೆದ್ದು ಬಂದ 11 ಜನ ಸದಸ್ಯರಿಗೆ ಹಲ್ಲೆ ಮಾಡಿ ಅವರನ್ನು ವಜಾ ಮಾಡಿದ್ದು ನಾವು ಮಾಡಿದ ದೊಡ್ಡ ತಪ್ಪು ಅಂತ ಕೊನೆಗೂ ಒಪ್ಪಿಕೊಂಡ ಸ್ವಯಂ ಘೋಷಿತ ಅಧ್ಯಕ್ಷ.* *ಇದೇ ಅಲ್ವಾ ಮದನಿ ತಂಗಳ್ ರವರ ಕರಾಮತ್!* *ಅವರ ಬಾಯಿಂದಲೇ ಸತ್ಯ ಹೊರ ಬೀಳುವಂತೆ ಮಾಡಿದ್ದಾರೆ!* *ಅಷ್ಟೇ ಅಲ್ಲ ಚಾರಿಟೇಬಲ್ ಟ್ರಸ್ಟ್ ಗೆ ಕೂಡಾ ಸದಸ್ಯರನ್ನು ನಾವೇ ಖುದ್ದಾಗಿ ಸೆಲೆಕ್ಟ್ ಮಾಡಿದ್ದು. ಆದರೆ ಅದು ಈಗ ನಮಗೆ ಮುಳುವಾಗಿದೆ. ಅದರ ಕಾರಣ ನಮ್ಮ ಒಳಗೆನೇ ಡಿವೈಡ್ ಆಗಿದೆ. ಈಗ ಹಲವಾರು ನಮ್ಮ ಜನ ರಾಜಿನಾಮೆ ಕೂಡಾ ನೀಡಿದ್ದಾರೆ.* *ಆದರೆ ಯಾವ ಸರಕಾರದ ಆದೇಶ ಬೇಕಾದರೂ ಬರಲಿ, ಏನೇ ಹಾಗಲಿ ನಾನು ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವುದಿಲ್ಲ ಅಂತ ಸರಕಾರದ ಆದೇಶದ ವಿರುದ್ಧ ಮಾತಾಡಿದರು!*

ಸಯ್ಯದ್ ಮದನಿ ತಂಗಳ್ ರವರ ಹೆಸರು ಇರುವ ಪುಸ್ತಕ ಯಾರಾದರೂ ವಿರೋಧಿಸಿದರೆ, ಅದು ಸಯ್ಯದ್ ಮದನಿ ತಂಗಳ್ ರನ್ನು ವಿರೋಧ ಮಾಡಿದ ಹಾಗೆ ಅಂತೆ

ಸಯ್ಯದ್ ಮದನಿ ತಂಗಳ್ ರವರ ಹೆಸರು ಇರುವ ಪುಸ್ತಕ ಯಾರಾದರೂ ವಿರೋಧಿಸಿದರೆ, ಅದು ಸಯ್ಯದ್ ಮದನಿ ತಂಗಳ್ ರನ್ನು ವಿರೋಧ ಮಾಡಿದ ಹಾಗೆ ಅಂತೆ *ಸಲಪಿ ಯಂತಹ ನೂತನವಾದಿಗಳು ನಮ್ಮ ನೆಬಿ ಮುಹಮ್ಮದ್ ಮುಸ್ತಫಾ ಸಲ್ಲಲ್ಲಾಹು ಅಲೈಹಿ ವಸಲ್ಲಂ ರ ಹೆಸರು ಹಾಕಿ ಪುಸ್ತಕ ಮಾಡಿದರೆ ಅದನ್ನು ನಾವು ಸ್ವೀಕರಿಸ ಬೇಕಾ *ಇಲ್ಲಿ ಪುಸ್ತಕದ ಹೆಸರು ನೋಡುವುದಲ್ಲ ಬದಲು ಅದನ್ನು ಮಾಡಿದವರು ಯಾರು, ಅವರ ಆದರ್ಶ ಏನು ಅಂತ ನೋಡ ಬೇಕು *ಬಾಯಿ ತೆರೆದರೆ ಸುಳ್ಳು ಹೇಳುವ, ಹಣಕ್ಕಾಗಿ, ಅಧಿಕಾರಕ್ಕಾಗಿ ಬಾಯಿ ಬಿಡುವ ಈ ಕಳ್ಳ ತ್ವರೀಕತ್ ನ 4-5 ಅರೆ ಮೊಯಿಲಾರ್ ಗಳು ಮಾಡಿದ ಪುಸ್ತಕ ನಾವು ಸ್ವೀಕರಿಸ ಬೇಕಾ

ಮನಸಾರೆ ಹೋದರೇ...ಯುಟಿ ಖಾದರ್ಗೆ ಕಿಕ್ಕ್ ಹೊಡೆದರೇ.....

ಇವತ್ತಿನ ಬಿಜೆಪಿ ಸಭೆಗೆ ಹೋದ ಗುರುಗಳನ್ನು ನೋಡೂವಾಗ ಅವರು ಯಾರೊಟ್ಟಿಗೆಯ ಕೋಪದಿಂದ ಹೋದ ಹಾಗೆ ಕಾಣುತ್ತಿದೆ.ಅದು ಬೇರೇ ಯಾರೂ ಅಲ್ಲ. ಪಕ್ಕ ಯುಟಿ ಖಾದರ್. ಮುಂದಿನ ಚುನಾವಣೆಯ ದಿಕ್ಸೂಚಿ ಕೂಡಾ..ಎಂದರೆ ತಪ್ಪಲಾಗದು. ಇಡೀ ದಕ್ಷಿಣ ಕ್ಷೇತ್ರದಲ್ಲಿ ಯೂಟಿ ಅಲ್ಪ ಸಂಖ್ಯಾತರಿಗೆ ಅನ್ಯಾಯ ವಾದಾಗ ಬೇಟಿಯಾದರೆ.ಕಮೀಷನರ್ ಐಜಿ ಎಂಬ ನಾಟಕ ಮಾತ್ರ.ಏನೂ ನಡೆಯೊಲ್ಲ.ಸೋಬಾಜಿ ಮಾತ್ರ. ಉಳ್ಳಾದ ದರ್ಗಾದಲ್ಲಿಯೂ ಅನದಿಕೃತ ಕಮಿಟಿ .ಅಲ್ಲಿ ಮದ್ರಸ  ಶಾಲ ಅದ್ಯಾಪಕರಿಗೆ ಸಂಬಳ ಕೊಡದೆ  2 ತಿಂಗಳು  ಲಕ್ಷಾಂತರ ಹಣ ಡೋಲಾಮಾಣ ಕ್ರಿಮಿನಲ್ ವ್ಯಕ್ತಿ ಅದಿಕಾರದಲ್ಲಿದ್ದರೂ ತುಟಿ ಬಿಚ್ಚದ ಯುಟಿ .ಅವರ ಬೆಂಗವಾಲಗಿದ್ದಾರೆ. ಈ ಯೂಟಿ ವಿರೂದ್ದದ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಕಾರ್ಯಕ್ರಮಕ್ಕೆ ಹಾಜರಾಗೂವ ಮೂಲಕ. ಉಳ್ಳಾಲ ಬಿಜೆಪಿ ಪಾಲಾಗುವ ಲಕ್ಷಣಗಳು. ಆದರೆ. ಇಂದಿನ ಕಾರ್ಯಕ್ರಮಕ್ಕೆ  Pfi ಗೆ ಮಾತಾಡಲು ನೈತಿಕತೆ  ಕಾರಣ ಅವರೂ ಅಂದು ಬಿಜೆಪಿ  ಬರಲು ಖಾದರ್ ವಿರುದ್ಧ ಸ್ಪರ್ಧೆ ನಡೆಸಿದವರೇ.... ಇನ್ನೂ ದುಡ್ಡಿನ ವಿಷಯದಲ್ಲೂ ಇವರಿಗೆ ಹೇಲಲು ನೈತಿಕತೆ ಇಲ್ಲ. ಕಾರಣ ಬಟ್ಟನಿಂದ ನೋಟಿನ ತಗೋಂಡಿದ್ದು ಗೊತ್ತು. ಇದರ ಬಗ್ಗೆ ಯಾರೂ ತಲೆಕೆಡಿಸಬೇಡಿ ಕರ್ನಾಟಕ ಈಗಿನ ಸರ್ಕಾರ   ಸೂಪರ್ ಆದರೆ ದ ಕ ಜಿಲ್ಲೆ ಜಿಲ್ಲೆಯಲ್ಲಿ congrss ಆಗಿದೆ  ಯಟಿಯಂತೊ ಪಕ್ಕಾ ಸೋಬಾಜಿ ಅದರ ಮುನ್ನುಡಿಯ ಟಾಂಗ್  ಆಗಿದೆ ಈ ಕಾರ್ಯಕ್ರಮದ ಗುರುಗಳ ಹಾಜರಾತಿ.

ಸುನ್ನೀ ಕರ್ನಾಟಕದ ನಾಯಕತ್ವ ಕೂರತ್ ತಂಙ್ಞಳ್

Image
*ತಾಜುಲ್ ಉಲಮಾ ರವರು ನಮಗೆ ಕೊಟ್ಟ ನಾಯಕ ಕೂರತ್ ತಂಙ್ಞಳ್* ಸುನ್ನೀ  ಕರ್ನಾಟಕದ ನಾಯಕತ್ವ ಕೂರತ್ ತಂಙ್ಞಳ್ ಆಗಿದ್ದಾರೆ. *ಉಳ್ಳಾಲದ ಖಾಝಿ ಕೂರತ್ ತಂಙ್ಞಳ್*        *ಯಾವ ಮಂತ್ರಿ ಕಂತ್ರಿಗಳಿಂದಲೂ ಖಾಝಿ ಸ್ಥಾನ ಬದಲಿಸಲು ಸಾಧ್ಯವಿಲ್ಲ.*       *ಪರಿಶುದ್ಧ ಇಸ್ಲಾಮಿನ ನೀತಿ ನಿಯಮಗಳನ್ನು ಬದಲಿಸಲೂ ಸಾಧ್ಯವಿಲ್ಲ*          *ತಾಜುಲ್ ಉಲಮಾ ರವರ ಅದೇ ಆಶಯ ಆದರ್ಶಗಳನ್ನು ಧೈರ್ಯತನವನ್ನು ನಾವು ಕೂರತ್ ತಂಙ್ಞಳ್ ರವರಲ್ಲಿ ಕಾಣುತ್ತಿದ್ದೇವೆ*          *ಕೂರತ್ ತಂಙ್ಞಳ್ ರವರ ಹಿಂದೆ ಗಟ್ಟಿಯಾಗಿ ನಿಲ್ಲಿ*            *ಮರಣದವರೆಗೂ ಬೇರೆಯೊಬ್ಬ ಖಾಝಿಯನ್ನೋ ನಾಯಕನನ್ನೋ ಹುಡುಕಲು ಹೋಗಬೇಡಿ* ಇದು (11/08/2017) ರಾತ್ರಿ *ಮದನಿ ನಗರ* ದಲ್ಲಿ ನಡೆದ ಸ್ವಲಾತ್ ಮಜ್ಲಿಸ್ ನಲ್ಲಿ *ಶರಫುಲ್ ಉಲಮಾ ಅಭಾಸ್ ಉಸ್ತಾದ್ ಮಂಜನಾಡಿ* ಯವರು ಮನ ಮುಟ್ಟುವಂತೆ ನೀಡಿದ ಉಪದೇಶ. ✍ KHB

ಉಳ್ಳಾಲದ ಕಳಂಕಿತ ಸ್ವಯಂ ಘೋಷಿತ ಸಮಿತಿಯನ್ನು ವಜಾ ಮಾಡಿದ ಕರ್ನಾಟಕ ವಕ್ಫ್ ಬೋರ್ಡ್

ಉಳ್ಳಾಲದ ಕಳಂಕಿತ ಸ್ವಯಂ ಘೋಷಿತ ಸಮಿತಿಯನ್ನು ವಜಾ ಮಾಡಿದ ಕರ್ನಾಟಕ ವಕ್ಫ್ ಬೋರ್ಡ್ *ವಜಾ ಮಾಡಲು ಪ್ರಮುಖ ಕಾರಣಗಳಲ್ಲಿ ಕೆಲವು ಈ ಕೆಳಗಿನಂತಿವೆ:* *೧. ಅವರ ಮೇಲೆ ಇರುವ ಕ್ರಿಮಿನಲ್ ಮೊಕದ್ದಮೆ.* *೨. ಉಳ್ಳಾಲದ ಬೈಲಾ ಪ್ರಕಾರ ಹಲವು ಮೊಹಲ್ಲಾಗಳಲ್ಲಿ ನ್ಯಾಯಯುತ ವಾಗಿ ಆಯ್ಕೆಯಾಗಿ ಬಂದ ಸದಸ್ಯರ ಮೇಲೆ ಹಲ್ಲೆ ಮಾಡಿದ್ದು, ಮಾತ್ರವಲ್ಲ ಬೈಲಾ ವಿರುದ್ಧವಾಗಿ ವಿನಾ ಕಾರಣ ವಜಾ ಮಾಡಿ ತಮಗೆ ಅನುಕೂಲವಾದವರನ್ನು ಸ್ವತಃ ಆಯ್ಕೆ ಮಾಡಿದ್ದು.* *೩. ಅನಧಿಕೃತವಾಗಿ ನೇರ್ಚೆ ಡಬ್ಬಿ ಹೊಡೆಸಿ ಹಣ ತೆಗೆದದ್ದು ಮಾತ್ರವಲ್ಲ, ಅಲ್ಲಿಗೆ ಬರುವ ಹಣವನ್ನು ರೌಡಿಗಳಿಗೆ ದೇಣಿಗೆಯಾಗಿ ನೀಡಿದ್ದು(ಎರಡು ವೀಡಿಯೋಗಳು ವಕ್ಫ್ ಅಧಿಕಾರಿಗಳ ಬಳಿ ಇದೆ).* *೪. ಉಳ್ಳಾಲ ದರ್ಗಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹಲವು ಸಿಬ್ಬಂದಿಗಳನ್ನು ವಿನಾ ಕಾರಣ ವಜಾ ಮಾಡಿದ್ದು.ಅವರೆಲ್ಲ ವಕ್ಫ್ ಬೋರ್ಡ್ನಲ್ಲಿ ಕಂಪ್ಲೇಂಟ್ ಕೊಟ್ಟಿದ್ದಾರೆ.* *೫.ಇಸ್ಲಾಮಿ ಶರೀಹತ್ ಪ್ರಕಾರ ಉಳ್ಳಾಲದಲ್ಲಿ ಖಾಝಿಗಳು ಇರುವಾಗ, ಅವರ ಆದೇಶವನ್ನು ದಿಕ್ಕರಿಸಿ, ಸರ್ವಾಧಿಕಾರದ ಮೂಲಕ ಪೆರ್ನಾಳ್ ಆಚರಣೆ ನಡೆಸಿ, ಉಳ್ಲಾಲದಾದ್ಯಂತ ಗೊಂದಲ ಉಂಟಾಗಲು ಕಾರಣವಾದದ್ದು.* *೬. ಮಾನ್ಯ ರಾಜ್ಯದ ಹೈಕೋರ್ಟ್ ನ ತೀರ್ಪು ದಿಕ್ಕರಿಸಿ, ಅದೇ ತರಹ ಅಲ್ಲಿಯ ಖಾಝಿಗಳ ಬಳಿ ಹಾಗೂ ಮೊಹಲ್ಲಾಗಳಲ್ಲಿ ಚರ್ಚಿಸದೆ, ತಮ್ಮ ಸ್ವ ಇಚ್ಛೆಯಿಂದ ಮದರಸ ಪುಸ್ತಕ ಬದಲಾವಣೆ ಮಾಡಿ, ಉಳ್ಳಾಲದಲ್ಲಿ ಗೊಂದಲ, ಗುಂಪು ಘರ್ಷಣೆಗೆ ಪ್ರೇರಣೆ ನೀಡಿದ್ದ

ದಾರಂದ ಬಾಗಿಲು ಉಳ್ಳಾಲ ತಾಜುಲ್ ಉಲಮಾ ಖ.ಸಿ ರವರ ಕಾಲದಿಂದ ಕಲಿತು ಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಕಿತಾಬುಗಳು ವಿತರಣೆ

Image
ಉಳ್ಳಾಲ: ಬದ್ರಿಯಾ ಜುಮಾ ಮಸ್ಜಿದ್ ಮತ್ತು ತರ್ಬೀಯತುಲ್ ಅನಾಂ ಮದರಸ ದಾರಂದಬಾಗಿಲು ಉಳ್ಳಾಲ ಇದರ ಆಶ್ರಯದಲ್ಲಿ ಪ್ರಸ್ತುತ ಮಸೀದಿ ಮದ್ರಸ ಅಧ್ಯಕ್ಷರಾದ  ಮುಸ್ತಫ ಮುಂಡೋಳಿ ಯವರ ನೇತೃತ್ವದಲ್ಲಿ ಉಳ್ಳಾಲದ ಗೌರವಾನ್ವಿತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ಕೂರತ್ ರವರ ನಿರ್ದೇಶನದಂತೆ ತಾಜುಲ್ ಉಲಮಾ ಖ.ಸಿ ಹಾಗು ಮರ್ಹೂಮ್ ಇಬ್ರಾಹಿಂ ಹಾಜಿಯವರ ಕಾಲದಿಂದಲೇ ವಿದ್ಯಾರ್ಥಿಗಳು ಕಲಿತುಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಮದರಸ ಕಿತಾಬುಗಳನ್ನು ವಿತರಿಸಲಾಯಿತು. ಈ ಸಂಧರ್ಭದಲ್ಲಿ  ಖತೀಬರಾದ  ಇಸ್ಮಾಯಿಲ್ ಸಖಾಫಿ ದು:ಆ ನೆರವೇರಿಸಿದರು., ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಮನ್ಸೂರ್ ದಾರಂದಬಾಗಿಲು,ಖಜಾಂಜಿ ರಫೀಕ್ ಮುಂಡೋಳಿ, ಕಮೀಟಿ ಸದಸ್ಯರಾದ  ಹಮೀದ್ ಖಾನ್ , ಮುಸ್ತಫಾ ಪಂಡಿತ್ ಹೌಸ್, ಉಮರ್ ಶಾಫಿ ಮುಂಡೋಳಿ ಬಶೀರ್ ದಾರಂದಬಾಗಿಲು ಉಪಸ್ಥಿತರಿದ್ದರು.