Posts

Showing posts from October, 2017

ಉಳ್ಳಾಲದ ಉಸ್ತಾದರುಗಳು

1- Ahmed Bava Usthad 2-Basheer saqafi ullala 3-Jamal usthad Abu anas 4-Abbas madani 5- Nawaz saqafi ullala 6-Shihab saqafi ullala 7-Kabeer Sahadi Akkarekere 8-Pattambi usthad 9-Yusuf usthad bail 10-Jamal usthad 11-Hameed Musliyar kodi 12-hameed madani kodi 13-hameed madani kayko 14-Shamsuddeen madani 15-Abbas usthad Alekala 16-haneef Sahadi Alekala 17-Abdulla madani Alekala 18-Lathief madani Alekala 19-Thoufeeq Sahadi Halekote 20-Muhammad madani Halekote 21-Hafeez al falili Alekala 22-Javier alfalili Alekala 23-Jafar madani Kotepura 24-Usman saqafi polali 25-Samad ahsani 26-Aboobaker madani sulthan 27-Qader madani bookstall 28-Mansoor madani 29-Musthafa madani 30-Quasim madani 31-Jalal madani 32-Jamal musliyar 33-Abdurravoof Musliyar 34-sahadulla Musliyar 35-Hamza madani 36-Hasan madani 37-Bathish madani 38-Kalandar saqafi 39-irfan madani 40-Ibrahim madani Sundarbag 41-Zainuddeen madani mukachery 42-Hamza Zuhri mukkachery 43-Athavulla Sahadi 4

ಹದಿಹರೆಯದ ಯುವಕರಿಗೆ ಗಲಾಟೆ ಮಾಡಲು ಪ್ರೇರಣೆ ಕೇವಲ ಗಾಂಜಾ ಸೇವನೆ ಮಾತ್ರವಾ

*ಕಂಡಿತಾ ಅಲ್ಲ. ಅವರು ಆ ಮಾದಕ ದ್ರವ್ಯಗಳ ಬಳಕೆಯ ದಾರಿ ಹಿಡಿಯುವ ಮೊದಲು ಅವರಿಗೆ ಬೇರೆ ರೀತಿಯಲ್ಲಿ ಪ್ರೇರಣೆ ಸಿಗುತ್ತದೆ. ಅದಕ್ಕೆ ಕಾರಣ ಆ ಊರಿನವರೇ!!*🤔🤔 *ಯುವಕರು ಈ ತರಹ ಗುಂಪು ಕಟ್ಟಲು ಕಾರಣ ಅಲ್ಲಿಯ ಊರಿನವರೇ ಎಂದರೆ ತಪ್ಪಾಗಲಾರದು!. ಇದು ಎಲ್ಲಾ ಊರಿನಲ್ಲಿ ನಡೆಯುವ ಸಂಗತಿ.!* *ಇಂತಹ ಯುವಕರ ಗುಂಪು ಎಲ್ಲಾ ಊರಿನಲ್ಲಿ ಇರುತ್ತಾರೆ. ಮೊದಲು ಅವರು ಏನಾದರೂ ಚಿಕ್ಕ ಗಲಾಟೆಯಲ್ಲಿ ತೊಡಗಿ ಕೊಳ್ಳುತ್ತಾರೆ. ಆವಾಗ ಆ ಊರಿನವರು ಒಟ್ಟಾಗಿ ಅವರನ್ನು ವಿರೋಧ ಮಾಡಿದರೆ ಅಲ್ಲಿಗೆ ಅವರ ಆಟ ನಿಲ್ಲುತ್ತೆ.! ಒಂದು ವೇಳೆ ಎಲ್ಲಿಯಾದರೂ ಅವರಿಗೆ ಊರಿನವರ ಸಪೋರ್ಟ್ ಸಿಕ್ಕಿದರೆ ಮತ್ತೆ ಅವರನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಯಾಕೆಂದರೆ ಆವಾಗಲೇ ಅವರಿಗೆ ಊರಿನವರ ಹೆದರಿಕೆ ಹೋಗಿರುತ್ತೆ!* *ಇಂತಹ ಯುವಕರು ಈ ರೀತಿ ಗಲಾಟೆ ಮಾಡಲು ಹೆಚ್ಚಿನ ಸ್ಥಳಗಳಲ್ಲಿ ಪ್ರೇರಣೆ ಸಿಗುವುದು, ಅಲ್ಲಿಯ ರಾಜಕೀಯ ವ್ಯಕ್ತಿಗಳಿಂದ ಅಥವಾ ಅಲ್ಲಿಯ ಊರಿನ ಮಸೀದಿ, ದೇವಸ್ಥಾನಗಳ ಅಧಿಕಾರ ಹಿಡಿಯಲು ನೋಡುವ ಶ್ರೀಮಂತ ವ್ಯಕ್ತಿಗಳಿಂದ!! ತಮ್ಮ ಅಧಿಕಾರ ವ್ಯಾಮೋಹಕ್ಕೆ ಇಂತಹ ಯುವಕರ ಗುಂಪುಗಳಿಗೆ ಹಣ ಕೊಟ್ಟು, ಊರಿನಲ್ಲಿ ನಡೆಯುವ ಮೀಟಿಂಗ್ ನಲ್ಲಿ ಕರೆದುಕೊಂಡು ಬಂದು ಗಲಾಟೆ ಮಾಡಿಸುವುದು. ಊರಿನಲ್ಲಿ ತಮಗೆ ಜನಬೆಂಬಲ ಇಲ್ಲದಿದ್ದರೂ ಇಂತಹ ಗ್ಯಾಂಗ್ ಗಳಿಗೆ ಹಫ್ತಾ ಕೊಟ್ಟು ಅಧಿಕಾರ ಹಿಡಿಯುವುದು!!* *ಉದಾಹರಣೆಗೆ ಉಳ್ಳಾಲ ದರ್ಗಾದ ಅವಸ್ಥೆ ನೋಡಿ!! ಸ್ವತಃ ಅಲ್ಲಿಯ ಅಧ್ಯಕ್ಷರೇ ಈ

ಗಾಂಜಾ ಮುಕ್ತ ಉಳ್ಳಾಲ

*ಹೌದು ಕಾಲದ ಬೇಡಿಕೆಯಾಗಿದೆ. ಆದರೆ ಇದನ್ನು ಮಾಡಬೇಕಾದವರು ಯಾರೂ??* *ಉಳ್ಳಾಲದ ದಲ್ಲಿ ಅಧಿಕಾರದಲ್ಲಿರುವವರು ಇದನ್ನು ಮಾಡುತ್ತಾರಾ?? ಕಂಡಿತಾ ಇಲ್ಲ. ಅವರು ಬೇಕಾದರೆ ಹೇಳಿಕೆಗಳನ್ನು ಕೊಡ ಬಹುದು. ಆದರೆ ಗಾಂಜಾ ಮುಕ್ತ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಈ ಗಾಂಜಾ ಗ್ಯಾಂಗ್ ಗಳನ್ನು ಹಫ್ತಾ ಕೊಟ್ಟು ಪೋಷಿಸುವವರೇ ಅವರು. ಅವರು ಈಗ ಉಳ್ಳಾಲದಲ್ಲಿ ಅಧಿಕಾರ ಹಿಡಿಯಲು ಕಾರಣ ಇದೇ ಗಾಂಜಾ ಗ್ಯಾಂಗ್ ಅಲ್ಲವೇ?? ಮತ್ತೆ ಅವರು ಗಾಂಜಾ ಮುಕ್ತ ಮಾಡುವುದು ಹೇಗೆ??* *ಹೀಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು, ಹಳೆಯ ವೈಷಮ್ಯ ದಲ್ಲಿ ನಡೆದ ಕೊಲೆಯನ್ನು ಯಾರದೋ ಮೇಲಿನ ಕೋಪಕ್ಕೆ, ತಮ್ಮ ಹಣ, ಅಧಿಕಾರ ಬಲವನ್ನು ಉಪಯೋಗಿಸಿ  ಅಮಾಯಕರ ಮೇಲೆ ಎತ್ತಿಕಟ್ಟಲು ನೋಡುತ್ತಿದ್ದಾರೆ.* *ಕೊಲೆ ಮಾಡಿದ್ದು ಯಾರು, ಯಾಕೆ ಅಂತ ಎಲ್ಲರಿಗೂ ಗೊತ್ತು ಆದರೂ ಮರಣ ಹೊಂದಿದ ವ್ಯಕ್ತಿಯ ಹೆಸರು ಹೇಳಿ ಕೆಲವು ನಪುಂಸಕರು ರಾಜಕೀಯ ಆಟ ಆಡುತ್ತಿದ್ದಾರೆ!* *ನೆನಪಿರಲಿ ಎಲ್ಲವನ್ನೂ ನೋಡುವ ಒಬ್ಬನಿದ್ದಾನೆ. ನೀವು ಈ ಭೂ ಲೋಕದಲ್ಲಿ ಏನು ಬೇಕಾದರೂ ಬರೆಯಬಹುದು, ಹೇಳಬಹುದು. ಇಲ್ಲಿ ಯಾರದೋ ಎಂಜಲು ತಿಂದು ಬಾಯಿಗೆ ಬಂದ ಹಾಗೆ ಬೊಗಳ ಬಹುದು, ಆದರೆ ಅಲ್ಲಾಹನ ದರ್ಬಾರಿನಲ್ಲಿ ನಿಮಗೆ ಏನು ಮಾಡಲು ಸಾಧ್ಯ?? ಅಲ್ಲಿ ನಿಮಗೆ ಈ ರಾಜಕೀಯ ಪುಡಾರಿಗಳು ಸಹಾಯ ಮಾಡುತ್ತಾರಾ?? ಅಥವಾ ನಿಮ್ಮ ಬಳಿ ಇರುವ ಹಣಬಲ, ಅಧಿಕಾರ ಬಲ ಅಲ್ಲಿ ಇರುತ್ತಾ. ಅಲ್ಲಿ ಯಾರೂ ಇರಲ್ಲ. ಅಲ್ಲಿ ಕೇವಲ ನ್ಯಾಯ ಮಾತ್ರ.!!* *

ದರ್ಗಾದ ಹಣ ನುಂಗಿ ನೀರು ಕುಡಿಯಲು ಉಳ್ಳಾಲ ದರ್ಗಾ ಯಾರಪ್ಪನ ಸೊತ್ತು

Image
ದರ್ಗಾದ ಹಣ ನುಂಗಿ ನೀರು ಕುಡಿಯಲು  ಉಳ್ಳಾಲ ದರ್ಗಾ ಯಾರಪ್ಪನ ಸೊತ್ತು

ಭ್ರಷ್ಟಾಚಾರದಲ್ಲಿ ಮುಳುಗಿರುವ ಕಳಂಕಿತ ದರ್ಗಾ ಸಮಿತಿಗೆ ಅಭಯಾಸ್ತ ನೀಡುತ್ತಿರುವ ಸಚಿವ ಕಾದರ್

Image
ಭ್ರಷ್ಟಾಚಾರದಲ್ಲಿ ಮುಳುಗಿರುವ ಕಳಂಕಿತ ದರ್ಗಾ ಸಮಿತಿಗೆ ಅಭಯಾಸ್ತ ನೀಡುತ್ತಿರುವ ಸಚಿವ ಕಾದರ್   ಉಳ್ಳಾಲ ಸಯ್ಯದ್ ಮದನಿ ದರ್ಗಾದಲ್ಲಿ ಈಗ ಸರ್ವಾಧಿಕಾರದ ಮೂಲಕ ಆಡಳಿತ ನಡೆಸುತ್ತಿರುವ ಸಮಿತಿಯವರ ಮೇಲೆ ಹಲವಾರು ಭ್ರಷ್ಟಾಚಾರದ ಆರೋಪಗಳು ಕೇಳಿಬರುತ್ತಿವೆ. ಹೊಸ ಮದರಸ ಪುಸ್ತಕದ ಮೂಲಕ ಲಕ್ಷಾಂತರ ಹಣ ಗುಳುಂ ಮಾಡಿದ್ದಾರೆ. ಅದೇ ತರಹ ಅಲ್ಲಿಗೆ ಬರುವ ನೇರ್ಚೆ ಹಣಗಳನ್ನು ತಮಗೆ ಸಹಾಯ ಮಾಡುವ ರೌಡಿಗಳಿಗೆ ಹಫ್ತ ಕೊಡುತ್ತಿದ್ದಾರೆ. ಇದರ ವೀಡಿಯೋ ಸಹಾ ಇದೆ. 🎥 ಆದರೆ ವಿಪರ್ಯಾಸ ವೆಂದರೆ ನಮ್ಮ ಸರಕಾರ ಮಾತ್ರ ಯಾವುದೇ ರೀತಿಯ ತನಿಖೆ ನಡೆಸುತ್ತಿಲ್ಲ. 😷😷🤐 ಇದಲ್ಲದೇ ಇವರು ಹೊರತಂದ ಹೊಸ ಮದರಸ ಪುಸ್ತಕದ ವಿಷಯವಾಗಿ ಈಗಲೂ ಉಳ್ಳಾಲದ ಹಲವು ಮೊಹಲ್ಲಾಗಳಲ್ಲಿ ಗೊಂದಲದ ವಾತಾವರಣ ಇದೆ. ಅಷ್ಟೇ ಅಲ್ಲದೇ ಇವರು ಹೊರತಂದ ಪುಸ್ತಕ ಅದು ಕಾನೂನು ಬಾಹಿರ, ಹಳೆಯ ಕಾಲದಿಂದಲೂ ಕಲಿಸಿಕೊಂಡು ಬರುತ್ತಿರುವ ಮದರಸ ಪುಸ್ತಕವನ್ನೇ ಮುಂದುವರಿಸ ಬೇಕೆಂದು ಮಾನ್ಯ ಹೈಕೋರ್ಟ್ ಆದೇಶ ಕೂಡಾ ನೀಡಿದೆ. ಅದೇ ತರಹ ಈಗ ಇರುವ ಸಮಿತಿಯು ಉಳ್ಳಾಲದ ಹಲವು ಮೊಹಲ್ಲಾಗಳಲ್ಲಿ ನ್ಯಾಯಯುತವಾಗಿ ಚುನಾವಣೆಯಲ್ಲಿ ಗೆದ್ದ ಸದಸ್ಯರನ್ನು ವಿನಾಕಾರಣ ವಜಾಗೊಳಿಸಿ, ಸರ್ವಾಧಿಕಾರದ ಮೂಲಕ ತಮಗೆ ಬೇಕಾದವರನ್ನು ಆಯ್ಕೆ ಮಾಡಿದ್ದಾರೆ. ಇದರ ಬಗ್ಗೆ ಮಾನ್ಯ ಕರ್ನಾಟಕ ವಕ್ಫ್ ಸಮಿತಿಯು ಪರಿಶೀಲನೆ ಮಾಡಿ, ಈಗಿರುವ ಸಮಿತಿಯನ್ನು ಬರ್ಕಾಸ್ತು ಮಾಡಿ,  ಉಳ್ಳಾಲದ ಎಲ್ಲಾ ಮೊಹಲ್ಲಾಗಳಲ್ಲಿ ನ್ಯಾಯಯುತವಾಗಿ ಚುನಾವ

ಉಳ್ಳಾಲ ಮದ್ರಸ ಮಸೀದಿ ಉಸ್ತಾದರುಗಳ ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಆಶ್ರಯದಲ್ಲಿ ಉಲಮಾ ಕಾಂಫರೆನ್ಸ್ ಪೂರ್ವಭಾವಿ ಮಾಹಿತಿ ಸಭೆ

Image
ಸುನ್ನೀ ಜಂಇಯ್ಯತುಲ್ ಉಲಮಾ ಝೋನಲ್ ಸಮಿತಿಗಳ ರಚನೆಗಳ ಅನಿವಾರ್ಯತೆಯ ಬಗ್ಗೆ ಹಾಗು ಸುನ್ನತ್ ಜಮಾಅತಿನ ಆಶಯಾದರ್ಶವನ್ನು ಪ್ರಚುರಪಡಿಸಲು ತಮ್ಮ ತಮ್ಮ ಮೊಹಲ್ಲಾಗಳಲ್ಲಿ ಹೇಗೆ ಕಾರ್ಯಾಚರಿಸಬಹುದು ಎಂಬ ಮಾಹಿತಿಯನ್ನು ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಇದರ ಅಧ್ಯಕ್ಷರಾದ ಹಾಫಿಲ್ ಹಸನ್ ಮುಬಾರಕ್ ಸಖಾಫಿ ಉಳ್ಳಾಲ ತಿಳಿಸಿದರು. ಅವರು ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಉಳ್ಳಾಲ ಮಂಚಿಲದ ಮದ್ರಸ ಹಾಲ್ ನಲ್ಲಿ ಹಮ್ಮಿಕೊಂಡ ಉಲಮಾ ಕಾಂಫರೆನ್ಸ್ ಪೂರ್ವಭಾವಿ ಮಾಹಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಇದರ ಅಧ್ಯಕ್ಷರಾದ PSM ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸುನ್ನೀ ಜಂಇಯ್ಯತುಲ್ ಉಲಮಾ ತಲಪಾಡಿ ಝೋನ್ ಇದರ ಪ್ರಧಾನ ಕಾರ್ಯದರ್ಶಿ ಮುನೀರ್ ಸಖಾಫಿ ಸಾಲೆತ್ತೂರು  ಮಾತನಾಡಿ ಅಕ್ಟೋಬರ್ 8-9-10 ರಂದು ಉಪ್ಪಿನಂಗಡಿಯಲ್ಲಿ ಬ್ರಹತ್ ಉಲಮಾ ಕಾಂಫರೆನ್ಸ್ ನಡೆಯುಲಿದ್ದು, ಅದರ ಬಗ್ಗೆ ಮಾಹಿತಿ ನೀಡಿ ಆ ಕಾರ್ಯಕ್ರಮದಲ್ಲಿ ಉಳ್ಳಾಲ ರೇಂಜಿಗೆ ಒಳಪಡುವ ಪ್ರತಿಯೋರ್ವ ಉಲಮಾಗಳು ಕೂಡಾ ಭಾಗವಹಿಸಬೇಕು ಎಂದು ತಿಳಿಸಿದರು.    ಕೊನೆಗೆ ನಡೆದ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಸಯ್ಯಿದ್ ಮದನಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ರೇಂಜ್ ಇದರ ಅಧ್ಯಕ್ಷರಾಗಿರುವ ಹಾಫಿಲ್ ಹಸನ್ ಮುಬಾರಕ್ ಸಖಾಫಿ ಮಾತನಾಡಿ ಸಯ್ಯಿದ್ ಮದನಿ ಉಳ್ಳಾಲ ದ

ಉಳ್ಳಾಲದಲ್ಲಿ ಮುಂದುವರಿದ ಮದರಸ ಬುಕ್ ವಿವಾದ. ಹೈಕೋರ್ಟ್ ತೀರ್ಪನ್ನು ದಿಕ್ಕರಿಸುತ್ತಿರುವ ಉಳ್ಳಾಲ ದರ್ಗಾ ಕಮಿಟಿ

Image
ಉಳ್ಳಾಲದಲ್ಲಿ ಮುಂದುವರಿದ ಮದರಸ ಬುಕ್ ವಿವಾದ. ಹೈಕೋರ್ಟ್ ತೀರ್ಪನ್ನು ದಿಕ್ಕರಿಸುತ್ತಿರುವ ಉಳ್ಳಾಲ ದರ್ಗಾ ಕಮಿಟಿ *ಮದರಸ ಪ್ರಾರಂಭಗೊಂಡು 3 ತಿಂಗಳು ಕಳೆದರೂ ಹಲವು ಮೊಹಲ್ಲಾಗಳಲ್ಲಿ ಇನ್ನೂ ವಿವಾದ ಮುಗಿದಿಲ್ಲ. ಉಳ್ಳಾಲದ ಪ್ರಮುಖ ಮೊಹಲ್ಲಾಗಳಲ್ಲಿ ಒಂದಾದ ಹಳೆಕೋಟೆಯಲ್ಲಿ ಈಗಲೂ ದಿನಾಲೂ ವಿದ್ಯಾರ್ಥಿಗಳ ಮನೆಯವರಿಂದ ವಿರೋಧ ನಡೆಯುತ್ತಿದೆ.* *ನಿನ್ನೆ ನಡೆದ ಆಡಳಿತ ಸಭೆಯಲ್ಲಿ ಭಿನ್ನಾಭಿಪ್ರಾಯ ತೀವ್ರಗೊಂಡು, ಮೊಹಲ್ಲಾದ ಹಲವು ನಾಗರಿಕರು ಇನ್ನು ಮೂರು ದಿನಗಳ ಒಳಗೆ, ಹಲವು ವರ್ಷಗಳ ಕಾಲ ಉಳ್ಳಾಲದಲ್ಲಿ ಚಾಲ್ತಿಯಲ್ಲಿರುವ ಸುನ್ನೀ  ಮದರಸ ಬೋರ್ಡ್ನ ಪುಸ್ತಕ ಕೊಡದಿದ್ದರೆ, ಮದರಸದ ಮುಂದೆ ಸತ್ಯಾಗ್ರಹ ನಡೆಸುವುವುದಾಗಿ ಎಚ್ಚರಿಕೆ ನೀಡಿದ್ದಾರೆ.* ಇಲ್ಲಿ ಹೈಕೋರ್ಟ್ ನ ಆದೇಶ ಬಂದಿದ್ದು, ಉಳ್ಲಾಲ ದರ್ಗಾ ಕಮಿಟಿ ಈ ಆದೇಶವನ್ನು ತಿರಸ್ಕರಿಸಿ ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ.