*ಹೀಗೂ ಉಂಟೆ 60 ಉನ್ನತ ಉಸ್ತಾದರು ಒಟ್ಟಿಗೆ ಚರ್ಚೆ ಮಾಡಿ ನಮ್ಮ ಹೊಸ ಪುಸ್ತಕವನ್ನು ಮಾಡಿದ್ದು ಅಂತ ಹೇಳುತ್ತಾರೆ. ಆದರೆ ಉಳ್ಳಾಲದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಯಾವುದೇ ಮದರಸ ಮುಅಲ್ಲಿಂ ಗಳಿಗೆ ಈ ವಿಷಯ ಗೊತ್ತಿಲ್ಲ . *ಹಲವಾರು ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸುತ್ತಿರುವ ಉಳ್ಳಾಲದ ಹಿರಿಯ ವಿದ್ವಾಂಸರಾದ ಕೋಡಿಯ ಮಜೀದ್ ಉಸ್ತಾದ್, ಅಳೇಕಲದ ಪಟ್ಟಾಂಬಿ ಉಸ್ತಾದ್ ರಂತಹ ಉಸ್ತಾದರಿಗೆ ಕೂಡಾ ಈ ಬಗ್ಗೆ ಗೊತ್ತಿಲ್ಲ. *ಅದೆಲ್ಲಾ ಬಿಡಿ, ಈಗ ಉಳ್ಳಾಲದಲ್ಲಿರುವ ಸಾಧಾರಣ ಎಲ್ಲಾ ಉಸ್ತಾದರುಗಳ ಉಸ್ತಾದ್ ಆದ ನಮ್ಮ ಉಳ್ಳಾಲದ ಹೆಮ್ಮೆಯ ಬಹುಮಾನ್ಯರಾದ ಅಹ್ಮದ್ ಬಾವ ಉಸ್ತಾದರಿಗೂ, ಅದೇ ತರಹ ದರ್ಗಾದಲ್ಲಿ ಇರುವ ಯಾವ ಹಿರಿಯ ಉಸ್ತಾದರಿಗೂ ಈ ವಿಷಯದ ಬಗ್ಗೆ ಗೊತ್ತಿಲ್ಲ *ಹಾಗಾದರೆ ಈ 60 ಉನ್ನತ ಉಸ್ತಾದರುಗಳು ಯಾರು *ನಿಜವಾಗಿ ಇಲ್ಲಿ ಯಾವ ವಿದ್ವಾಂಸರಿಗೂ ಇದು ಗೊತ್ತಿಲ್ಲ. ಈ ಹಾರೂನ್ ಮುಸ್ಲಿಯಾರ್ ಮುನ್ನೆ ಬಂದ 5 ಶಿಷ್ಯರು ಸೇರಿ ಮಾಡಿದ್ದು *ಅದಕ್ಕೆ ಮುನ್ನೆ ಕಮಿಟಿ ಯವರು ಮುಅಲ್ಲಿಂಮರ ಮೀಟಿಂಗ್ ನಲ್ಲಿ ಈ ಪುಸ್ತಕ ಸರಿಯಾಗಿದೆ ಎಂದು ನೀವು ಒಂದು ಪ್ರೋಗ್ರಾಮ್ ಮಾಡಿ ಹೇಳಬೇಕು ಅಂತ ಹೇಳಿದಾಗ, ಎಲ್ಲಾ ಮುಅಲ್ಲಿಮರು ನೀಡಿದ ಉತ್ತರ, ಮೊದಲು ಅದರಲ್ಲಿರುವ ತಪ್ಪುಗಳನ್ನು ಸರಿಪಡಿಸಿ, ಆಮೇಲೆ ಸ್ಪಷ್ಟನೆ ನೀಡುವುದಾಗಿ ಹೇಳಿದರು *ಇನ್ನು ಈ ಸ್ವಯಂ ಘೋಷಿತ ದರ್ಗಾ ಕಮಿಟಿ ಇಲ್ಲಿ ಇರುವ ಬಾವ ಉಸ್ತಾದ್, ಪಟ್ಟಾಂಬಿ ಉಸ್ತಾದ್, ಮಜೀದ್ ಉಸ