Posts

Showing posts from September, 2017

ಮತ್ತೆ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಕಮಿಟಿ ಹಲವಾರು ಸುನ್ನೀ ಕಾರ್ಯಕರ್ತರ ಮೇಲೆ ಸುಳ್ಳು 307 ಕೇಸ್ ಆಕಿದ್ದು ಸಾಲದೆ, ಈಗ ಮೇಲಂಗಡಿ SYS ಪ್ರೆಸಿಡೆಂಟ್ ಬಶೀರ್ ಸಖಾಫಿ ಯವರ ಮೇಲೆ ಪೆರ್ನಾಳ್ ದಿವಸ ತಕ್ಬೀರ್ ಕೊಟ್ಟದಕ್ಕೆ 307 ಕೇಸ್ ದಾಖಲಿಸಿದ್ದಾರೆ.

Image
ಮತ್ತೆ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಕಮಿಟಿ ಹಲವಾರು ಸುನ್ನೀ ಕಾರ್ಯಕರ್ತರ ಮೇಲೆ ಸುಳ್ಳು 307 ಕೇಸ್ ಆಕಿದ್ದು ಸಾಲದೆ, ಈಗ ಮೇಲಂಗಡಿ SYS ಪ್ರೆಸಿಡೆಂಟ್ ಬಶೀರ್ ಸಖಾಫಿ ಯವರ ಮೇಲೆ ಪೆರ್ನಾಳ್ ದಿವಸ ತಕ್ಬೀರ್ ಕೊಟ್ಟದಕ್ಕೆ 307 ಕೇಸ್ ದಾಖಲಿಸಿದ್ದಾರೆ.

ಹಳೆಕೋಟೆ ನಾಗರಿಕ ಒಕ್ಕೂಟದ ವತಿಯಿಂದ ಬ್ರಹತ್ ಪ್ರತಿಭಟನೆ

Image
ಹಳೆಕೋಟೆ ನಾಗರಿಕ ಒಕ್ಕೂಟದ ವತಿಯಿಂದ ಮದರಸ ಪುಸ್ತಕದ ಬಗ್ಗೆ 2011 ರ ಕರ್ನಾಟಕ ಸರಕಾರ,ವಕ್ಫ್ ಮಂಡಳಿ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ  ದಿನಾಂಕ 15/09/2017 ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ಹಳೆಕೋಟೆ ಮದರಸ ವಠಾರದಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಬಂದು ಸಹಕರಿಸಿ.

ಆಡಳಿತ ಸಮಿತಿ ಸದಸ್ಯರು ತಮ್ಮ ಸ್ವಂತ ಹಣ ಚಂದಾ ಮಾಡಿ ಖರ್ಚು ಭರಿಸಿದ್ದಂತೆ

*ಆಡಳಿತ ಸಮಿತಿ ಸದಸ್ಯರು ತಮ್ಮ ಸ್ವಂತ ಹಣ  ಚಂದಾ ಮಾಡಿ ಖರ್ಚು ಭರಿಸಿದ್ದಂತೆ *ಮೊನ್ನೆ ಉಳ್ಳಾಲದ ಒಬ್ಬರು ಸ್ವಯಂ ಘೋಷಿತ ನಿಷ್ಠಾವಂತ ರಾಜಕಾರಣಿ ಅಂತ ಹೇಳಿ ಕೊಳ್ಳುವ ಒಬ್ಬರು ಸಮರ್ಥನೆ ಮಾಡಿ ಒಂದು ಲೇಖನ ಬರೆದಿದ್ದಾರೆ. ಉಳ್ಳಾಲ ದರ್ಗಾದಲ್ಲಿ ಮುನ್ನೆ ನಡೆದ ಭರ್ಜರಿ ಭೋಜನ ಕೂಟಕ್ಕೆ ತಗುಲಿದ ಖರ್ಚು ಆಡಳಿತ ಸಮಿತಿಯ ಸದಸ್ಯರು ಎಲ್ಲರೂ ಒಟ್ಟಾಗಿ ಕೈಯಿಂದ ಹಾಕಿದ್ದಂತೆ?? ಇದನ್ನು ಓದಿ ನಗು ಬರುತ್ತಿದೆ😛😅 *ಭಾಗ-೨* *ಸ್ವಂತ ಹಣ ಕೈಯಿಂದ ಹಾಕಿದ್ದು ಯಾರು *1. ಚಾರಿಟೇಬಲ್ ಟ್ರಸ್ಟ್ ನ ಉಪಾಧ್ಯಕ್ಷರಾದವರ ಹಣ ಕೈಯಿಂದ ಹಾಕಿದ್ದು?? ಅವರ ವಿಷಯ ಯಾರಿಗೆ ಗೊತ್ತಿಲ್ಲ😃🤦‍♂🤦‍♂ *ಕೌಂಟರ್ ನಲ್ಲಿ 25000 ತೆಗೆದು ಯಾಕೆ ಅಂತ ಆಫೀಸ್ ನಲ್ಲಿ ಕೆಲಸ ಮಾಡುವ ಕ್ಲರ್ಕ್ ಕೇಳಿದಾಗ, ಅದು ಟ್ರಸ್ಟ್ ಆಫೀಸ್ಗೆ  ಟೇಬಲ್ ತರಲು ಅಂತ ಹೇಳಿದವನಾ *ಈ ತರಹ ಮನಸ್ಸು ಬಂದಂತೆ ಯಾವುದೇ ರೀತಿಯ ಬಿಲ್ ಇಲ್ಲದೆ, ಹಾಗೆ ಹಣ ತೆಗೆದು ಕೊಂಡು ಹೋಗುವವರಾ ಸ್ವಂತ ಕೈಯಿಂದ ಹಣ ಹಾಕಿದ್ದು*😡😡👊 *2. ಟ್ರಸ್ಟ್ ನಲ್ಲಿರುವ ಮಂಚಿಲದ ಒಬ್ಬರು ಕೆಲವು ವರ್ಷಗಳ ಮುಂಚೆ ಮರ್ಹೂಂ ಇಬ್ರಾಹಿಂ ಹಾಜಿ ಇರುವಾಗ "ಹಸಿರು ಭೂಮಿ" ಅಂತ ಒಂದು ಮಾಸಿಕ ಪುಸ್ತಕ ಮಾಡಿ ದರ್ಗಾದ ಲಕ್ಷಗಟ್ಟಲೆ ಹಣ ದೋಚಿದ್ದ. ಇವರು ಸ್ವಂತ ಕೈಯಿಂದ ಹಣ ಹಾಕಿದ್ದಾ😡😡🙆🏼‍♂👊👊🤷‍♂ *3. ಏನೂ ವಿದ್ಯೆ ಇಲ್ಲದಂತಹ ಉತ್ತರ ಕರ್ನಾಟಕದ ಭಾಗಕ್ಕೆ ಹೋಗಿ ದೊಡ್ಡ ಶೇಕ್ ನಂತೆ ನಟಿಸಿ ಅಲ್ಲಿಯ ಮುಗ್ಧ ಜನರನ

ಮೊದಲ ಎಸೆತಕ್ಕೇ ಕ್ಲೀನ್ ಬೌಲ್ಡ್ ಆದ ಆಸಿಫ್ ಯಾನೆ ಕಬುರು ಆಸಿಫ್

ಮೊದಲ ಎಸೆತಕ್ಕೇ  ಕ್ಲೀನ್ ಬೌಲ್ಡ್ ಆದ ಆಸಿಫ್ ಯಾನೆ ಕಬುರು ಆಸಿಫ್ ಸುನ್ನೀ ಬೋರ್ಡ್ ನ ಕಿತಾಬುಗಳಲ್ಲಿ ಲೋಪದೋಷಗಳಿತ್ತೇ? ಹೊಸ ಪಾಠಪುಸ್ತಕವನ್ನು ಆಳವಡಿಸಲು ಕಾರಣವೇನು ಅಂತ V4 ನ್ಯೂಸ್ ಚಾನೆಲ್ ನ ಡಿಬೇಟ್ ನ ಪ್ರಾರಂಭ ಹಂತದಲ್ಲಿಯೇ ನಿರೂಪಕನ ಸವಾಲಿಗೆ *ತಾಜುಲ್ ಉಲಮಾ ಖ.ಸಿ ಹಾಗು ಮರ್ಹೂಮ್ ಇಬ್ರಾಹಿಂ ಹಾಜಿ ರವರ ಕಾಲದಿಂದ ಕಲಿಸಿಕೊಂಡು ಬರುತ್ತಿದ್ದ ಸುನ್ನೀ ಬೋರ್ಡ್ ನ ಕಿತಾಬುಗಳಲ್ಲಿ ಯಾವುದೇ ಲೋಪದೋಷಗಳಿಲ್ಲ ಎಂದು ಹೇಳಿ ಸಮ್ಮತಿಸಿ, ನ್ಯಾಯಯುತವಾದ ಯಾವುದೇ ಕಾರಣಗಳಿಲ್ಲದೆ ನಮ್ಮ ಸ್ವಾರ್ಥ ಹಿತಾಸಕ್ತಿಗಾಗಿ ಮಾತ್ರ ನಾವು ಹೊಸ ಪಾಠಪುಸ್ತಕವನ್ನು ರಚಿಸಿದ್ದು ಅಂತ ಹೇಳಿ ಫಸ್ಟ್ ಬಾಲ್ ನಲ್ಲೇ ಕ್ಲೀನ್ ಬೌಲ್ಡ್ ಆದ ಆಸಿಫ್ ಯಾನೆ ಕಬುರು ಆಸೀಫ್* 👉 *ಕಾನೂನು ನಮಗೆ ಬಾಧಕವಲ್ಲ ಆಂತ ದರ್ಪತನ ತೋರಿದ ಆಸಿಫ್* ದರ್ಗಾ ಸಮಿತಿ ಕಿತಾಬ್ ಬದಲಾವಣೆ ಮಾಡಿದ್ದು, ರಾಜ್ಯ ಸರ್ಕಾರದ ಹೊರಡೆಸಿದ 2011 ರ ಸುತ್ತೋಲೆ, ವಕ್ಫ್ ಮಂಡಳಿ ಹಾಗು ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ ಎಂದು ಪುರಾವೆ ಸಹಿತ ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಇದರ ಅಧ್ಯಕ್ಷರಾಗಿರುವ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಸಾಬೀತು ಮಾಡಿದಾಗ ಈ ಸುತ್ತೋಲೆಗಳು, ಆದೇಶಗಳು ನಮಗೆ ಬಾಧಕವಾಗುವುದಿಲ್ಲ. ಕಾನೂನಿಗೆ ಯಾವುದೇ ಮನ್ನಣೆ ನಾವು ನೀಡುವುದಿಲ್ಲ ಎಂದು ತನ್ನ  ದರ್ಪತನ, ಧಿಕ್ಕಾರತನ ಹೊರಹಾಕಿದ ಆಸಿಫ್ ಯಾನೆ ಕಬುರು ಆಸಿಫ್. ಮಾತ್ರವಲ್ಲ ಕಿತಾಬ್ ಬದಲಾವಣೆ ಉಳ್ಳಾಲ ದರ್ಗಾದ ಸಂವಿಧಾನಕ್

ಆಡಳಿತ ಸಮಿತಿ ಸದಸ್ಯರು ತಮ್ಮ ಸ್ವಂತ ಹಣ ಚಂದಾ ಮಾಡಿ ಖರ್ಚು ಭರಿಸಿದ್ದಂತೆ

*ಮೊನ್ನೆ ಉಳ್ಳಾಲದಲ್ಲಿ ಈ ಸ್ವಯಂ ಘೋಷಿತ ದರ್ಗಾ ಸಮಿತಿ "ಈದ್ ಮಿಲನ" ಸೌಹಾರ್ದ ಕಾರ್ಯಕ್ರಮ ನಡೆಸಿದ್ದರು. ಇಂತಹ ಸೌಹಾರ್ದ ಕಾರ್ಯಕ್ರಮಗಳು ಮರ್ಹೂಂ ಇಬ್ರಾಹಿಂ ಹಾಜಿಯವರ ಕಾಲದಿಂದಲೂ ನಡೆಯುತ್ತಿದೆ. ಆದರೆ ಇವರು ಸೌಹಾರ್ದ ಕಾರ್ಯಕ್ರಮ ಹೆಸರಿನಲ್ಲಿ ಭರ್ಜರಿ ಭೋಜನ ಕೂಟವನ್ನು ಏರ್ಪಡಿಸಿದ್ದರು. ಅದನ್ನು ಹಲವು ಜನ ವಿರೋಧಿಸಿದ್ದರು.* *ಆದರೆ ನಿನ್ನೆ ಉಳ್ಳಾಲದ ಒಬ್ಬರು ಸ್ವಯಂ ಘೋಷಿತ ನಿಷ್ಠಾವಂತ ರಾಜಕಾರಣಿ ಅಂತ ಹೇಳಿ ಕೊಳ್ಳುವ ಒಬ್ಬರು ಅದನ್ನು ಸಮರ್ಥನೆ ಮಾಡಿ ಒಂದು ಲೇಖನ ಬರೆದಿದ್ದಾರೆ. ಅಲ್ಲಿ ಮುನ್ನೆ ನಡೆದ ಭರ್ಜರಿ ಭೋಜನ ಕೂಟಕ್ಕೆ ತಗುಲಿದ ಖರ್ಚು ಆಡಳಿತ ಸಮಿತಿಯ ಸದಸ್ಯರು ಎಲ್ಲರೂ ಒಟ್ಟಾಗಿ ಕೈಯಿಂದ ಹಾಕಿದ್ದಂತೆ?? ಇದನ್ನು ಓದಿ ನಗು ಬರುತ್ತಿದೆ*😛😅 *ಸ್ವಂತ ಹಣ ಕೈಯಿಂದ ಹಾಕಿದ್ದು ಯಾರು!!?* *ಭಾಗ-೧* *1. ಸ್ವಯಂ ಘೋಷಿತ ಅಧ್ಯಕ್ಷ    ಎನಿಸಿ ಕೊಂಡವರಾ?? 😬😬🙆🏼‍♂🤷‍♂* *ಹಲವು ವರ್ಷಗಳ ಕಾಲ ಉಳ್ಳಾಲದ ಪಂಚಾಯತಿಯಲ್ಲಿ ಅವರು ಯಾವ ಘನಂದಾರಿ ಕೆಲಸ ಮಾಡಿದ್ದಾರೆ ಅಂತ ಎಲ್ಲರಿಗೂ ಗೊತ್ತು. ಅದು ಬಿಡಿ, ಕನಚೂರು ಮೋನು ಹಾಜಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ದರ್ಗಾದ 49000 ತೆಗೆದು ಸಿಕ್ಕಿ ಬಿದ್ದು ಬರೋಬ್ಬರಿ ಹತ್ತು ವರ್ಷಗಳ ಕಾಲ ವಜಾ ಆದ ಇವರು ಸ್ವಂತ ಕೈಯಿಂದ ಹಣ ಹಾಕಿದ್ದಾ🤷‍♂🤷‍♂😬 *2. ಹಲವು ವರ್ಷಗಳಿಂದ ಯಾವುದೇ ಕೆಲಸ, ಸ್ವಂತ ಬಿಸ್ನೆಸ್ ಇಲ್ಲದೇ ಇರುವ ಇಬ್ಬರು ಉಪಾಧ್ಯಕ್ಷರು ಹಣ ಕೈಯಿಂದ ಹಾಕಿದ್ದಾ *3.ವ

ಇಂದು ರಾತ್ರಿ 7 ಗಂಟೆಗೆ V4 ನ್ಯೂಸ್ ಚಾನೆಲ್ ನಲ್ಲಿ *"ಉಳ್ಳಾಲದ ಮದರಸ ಕಿತಾಬ್ ವಿವಾದದ ಸತ್ಯಾವಸ್ಥೆ" ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ.* *ಭಾಗವಹಿಸುವವರು* *ಶಿಹಾಬುದ್ದೀನ್ ಸಖಾಫಿ ಉಳ್ಳಾಲ* (ಅಧ್ಯಕ್ಷರು, ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ, SMO ಉಳ್ಳಾಲ)

Image
ಇಂದು ರಾತ್ರಿ 7 ಗಂಟೆಗೆ V4 ನ್ಯೂಸ್ ಚಾನೆಲ್ ನಲ್ಲಿ * "ಉಳ್ಳಾಲದ ಮದರಸ ಕಿತಾಬ್ ವಿವಾದದ ಸತ್ಯಾವಸ್ಥೆ" ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. * * ಭಾಗವಹಿಸುವವರು * * ಶಿಹಾಬುದ್ದೀನ್ ಸಖಾಫಿ ಉಳ್ಳಾಲ * (ಅಧ್ಯಕ್ಷರು, ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ, SMO ಉಳ್ಳಾಲ)

ಉಳ್ಳಾಲ ಕಿತಾಬ್ ಗೊಂದಲ. ಎರಡು ತಿಂಗಳ ನಂತರ ಮದರಸ ಕಿತಾಬ್ ವಿತರಣೆ

Image
ಎರಡು ತಿಂಗಳ ನಂತರ ಮದರಸ ಕಿತಾಬ್ ವಿತರಣೆ ಉಳ್ಳಾಲದಲ್ಲಿ ಕೆಲವು ಸಮಯದಿಂದ ನಡೆಯುತ್ತಿದ್ದ ಮದರಸ ಕಿತಾಬ್ ಗೊಂದಲ ದಿಂದ ಉಳ್ಳಾಲದ ಆಝಾದ್ ನಗರ ಮದರಸದಲ್ಲಿ ಕಿತಾಬ್ ವಿತರಣೆ ಆಗಿರಲಿಲ್ಲ. ಆದರೆ ಮುನ್ನೆ ಮಾನ್ಯ ಕರ್ನಾಟಕ ಹೈಕೋರ್ಟ್ ನೀಡಿದ ಮಧ್ಯಂತರ ತೀರ್ಪು ಪ್ರಕಾರ, ಆಝಾದ್ ನಗರ ಮೊಹಲ್ಲಾದಲ್ಲಿ ತಾಜುಲ್ ಉಲಮಾ ಹಾಗೂ ಇಬ್ರಾಹಿಂ ಹಾಜಿಯವರ ಕಾಲದಿಂದಲೇ ಚಾಲ್ತಿಯಲ್ಲಿರುವ ಇಸ್ಲಾಮಿಕ್ ಸುನ್ನೀ ಬೋರ್ಡ್ ನ ಮದರಸ ಕಿತಾಬನ್ನು ಮಕ್ಕಳಿಗೆ ವಿತರಿಸಲಾಯಿತು.

*ಉಳ್ಳಾಲ ಸಯ್ಯಿದ್ ಮದನಿ ಕೇಂದ್ರ ಜುಮಾ ಮಸೀದಿ ಖತೀಬ್ ಶಮೀಮ್ ಮೌಲವಿಗೆ ಕೊನೆಗೂ ಸತ್ಯ ಮನವರಿಕೆಯಾಯಿತು.*

ಇಂದು (08-09-2017) ಉಳ್ಳಾಲ ಜುಮಾ ಖುತುಬಾದಲ್ಲಿ ಶಮೀಂ ಮೌಲವಿಯವರು ವಿಶ್ವ ಮುಸ್ಲಿಮರಿಗೆ ಎದುರಾದ ಸಂಕಷ್ಟ ನಿವಾರಣೆ ಹಾಗು ಶಾಂತಿ ಸಮಾಧಾನಕ್ಕಾಗಿ ಪ್ರಾರ್ಥಿಸಿದ ಬಳಿಕ ನಮ್ಮ ಊರಾದ ಉಳ್ಳಾಲಕ್ಕೆ ಬಂದೆರಗಿರುವ ಆಪತ್ತು ಮುಸೀಬತ್ತು ನಿವಾರಣೆಗಾಗಿ ಮತ್ತೆ ಮತ್ತೆ ಪ್ರಾರ್ಥಿಸಿದರು. ದಬ್ಬಾಳಿಕೆ, ಅಕ್ರಮಗಳ ಮೂಲಕ ಅನಧಿಕ್ರತವಾಗಿ ಅಧಿಕಾರಕ್ಕೆ ಬಂದು ಇಡೀ ಉಳ್ಳಾಲದಲ್ಲಿ ಮದ್ರಸ ಕಿತಾಬ್ ಬದಲಾವಣೆ, ಪೆರ್ನಾಲ್ ಗೊಂದಲ, ಮ್ಯೂಸಿಕ್ ಹಲಾಲ್, ದಫ್ಫು ಹರಾಂ ಮುಂತಾದ ಅನೇಕಾನೇಕ ವಿವಾದಗಳನ್ನು ಹುಟ್ಟುಹಾಕಿ ಗೊಂದಲಮಯ ವಾತಾವರಣ ಏರ್ಪಡಿಸಿ ಇಡೀ ಉಳ್ಳಾಲವನ್ನು ಕಲುಷಿತಗೊಳಿಸಿದ ರಶೀದ್ ಮಂಡಲ ಹಾಗು ಅನಧಿಕ್ರತ ಸಮಿತಿಗಳು ಇದೀಗ ಅಧಿಕ್ರತವಾಗಿ ಸರಕಾರ ಹಾಗು ವಕ್ಫ್ ನಿಂದ ಉಚ್ಛಾಟಿಸಲ್ಪಟ್ಟಿದ್ದರೂ ಮತ್ತೆಯೂ ಯಾವುದೇ ನಾಚಿಕೆಯಿಲ್ಲದೆ ಅಧಿಕಾರದಲ್ಲಿ ಮುಂದುವರಿಯುತ್ತಿದ್ದಾರೆ. *ಉಳ್ಳಾಲಕ್ಕೆ ಬಂದೆರಗಿದ ಈ ಒಂದು ಮುಸೀಬತ್ತು ತೊಲಗಿ ಸಿಗಲು ಶಮೀಮ್ ಮೌಲವಿಯವರು ಖುತುಬಾದಲ್ಲಿ ಮೂರು ಬಾರಿ ( ಫೀ ಬಲದಿನಾ ಹಾದ್ಸಾ ಖಾಸ್ಸಃ ) ಎಂದು ಉಳ್ಳಾಲದಲ್ಲಿ ಒಂದು ವರ್ಷದಿಂದ ಅಧಿಕಾರ ದುರುಪಯೋಗ ಪಡಿಸುತ್ತಿರುವ ಮಂಡಲ ಟೀಮ್ ವಿರುದ್ಧ ಪ್ರಾರ್ಥಿಸಿದರು* 🔥🔥🔥🔥🔥🔥🔥🔥🔥🔥🔥 ಸಿಸಿ ಕೆಮರಾ ಪೋಕರು ಉಳ್ಳಾಲ

ಉಳ್ಳಾಲ ದರ್ಗಾದಲ್ಲಿ ಈ ಮೊದಲು ಸೌಹಾರ್ದ ಕಾರ್ಯಕ್ರಮಗಳು ನಡೆಯಲಿಲ್ಲವೇ

Image
ಮೊನ್ನೆ ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗಾದಲ್ಲಿ "ಈದ್ ಮಿಲನ" ಅಂತ ಸೌಹಾರ್ದ ಕಾರ್ಯಕ್ರಮ ಆಯೋಜಿಸಿದ್ದರು. ಒಳ್ಳೆಯ ವಿಷಯ. ಆದರೆ ನಾನು ಇಲ್ಲಿ ಹೇಳಲು ಬಯಸುವುದು, ಸೌಹಾರ್ದ ಕಾರ್ಯಕ್ರಮದ ಹೆಸರಿನಲ್ಲಿ ದರ್ಗಾಕ್ಕೆ ಬರುವ ನೇರ್ಚೆ ಹಣದಿಂದ ಭರ್ಜರಿ ಭೋಜನ ನೀಡಿದ್ದು ಬರೋಬ್ಬರಿ 15 ಬಗೆಯ ತಿಂಡಿ ತಿನಿಸುಗಳು!! ಅದೂ ಕೂಡ ಕೇವಲ ಅಥಿತಿಗಳಿಗೆ ಮಾತ್ರವಲ್ಲ, ಇವರ ರಾಜಕೀಯ ಬೆಂಬಲಿಗರು, ಅದೇ ತರಹ ಇವರ ಎಲ್ಲಾ ಹಗರಣಗಳಿಗೆ ಸಾಥ್ ನೀಡುವವರು ಹೀಗೆ ನೂರಾರು ಜನರಿಗೆ ಭರ್ಜರಿ ಭೋಜನ ನೀಡಿದ್ದಾರೆ 🍚🍲🍲🍗🍨🍺🍹🍴 *ಕಳೆದ ರಮಳಾನ್ ತಿಂಗಳ ವೇತನವನ್ನು ಯಾವ ಮುಅಲ್ಲಿಮರಿಗೂ ಕೊಡದೆ ಮೂರು ತಿಂಗಳಾಗುತ್ತಾ ಬಂದರೂ ಅದನ್ನು ಕೇಳಲು ಯಾವ ಮೊಹಲ್ಲಾದವರೂ ಮುಂದೆ ಬರಲಿಲ್ಲ. ಆದರೆ ಅನಧಿಕೃತ ಸಮಿತಿಯು ಭೂರಿಭೋಜನ ತಯಾರಿಸಿದ್ದನ್ನು ತಿಳಿದು ಹಲ್ಲುಗಿಂಜುತ್ತಾ, ಚಪ್ಪರಿಸುತ್ತಾ ಬಂದು ಬೆಳಗ್ಗಿಂದಲೇ ಕೆಲವರು ಅಲ್ಲೇ ಠಿಕಾಣಿ ಹೂಡಿದ್ದನ್ನು ಕಂಡಾಗ ನಿಜಕ್ಕೂ ಬೇಸರವಾಗಿತ್ತು.* *ಸಯ್ಯಿದ್ ಮದನಿ ದರ್ಗಾ ಅಧೀನದ ಮಸೀದಿ ಮದ್ರಸ ಉಸ್ತಾದರಿಗೆ ಅವರು ದುಡಿದ ವೇತನವನ್ನು ನೀಡದೆ ಅವರ ಕುಟುಂಬವು ಹೊಸ ಬಟ್ಟೆ ಧರಿಸಲು ಸಾಧ್ಯವಾಗದೇ, ಅರೆ ಹೊಟ್ಟೆಯಲ್ಲಿ ಪೆರ್ನಾಲ್ ಆಚರಿಸುವಾಗ ಈ ತಿಮಿಂಗಿಲಗಳು ದರ್ಗಾದ ಸಾವಿರಾರು ರೂಪಾಯಿಯಿಂದ ವಿಧವಿಧದ ಖಾದ್ಯಗಳು, ಕೇಕ್ ಗಳು ತಯಾರಿಸಿ  ತಮ್ಮ ಚೇಲಾಗಳಿಗೆ ತಿನ್ನಿಸಿ ತಾವೂ ಹೊಟ್ಟೆ ತುಂಬಾ ಮೂಗು ತನಕ ತಿಂದು ತೇಗಿದ್

60 ಉನ್ನತ ಉಸ್ತಾದರು ಒಟ್ಟಿಗೆ ಚರ್ಚೆ ಮಾಡಿ ನಮ್ಮ ಹೊಸ ಪುಸ್ತಕವನ್ನು ಮಾಡಿದ್ದು ಅಂತ ಹೇಳುತ್ತಾರೆ. ಆದರೆ ಉಳ್ಳಾಲದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಯಾವುದೇ ಮದರಸ ಮುಅಲ್ಲಿಂ ಗಳಿಗೆ ಈ ವಿಷಯ ಗೊತ್ತಿಲ್ಲ

*ಹೀಗೂ ಉಂಟೆ 60 ಉನ್ನತ ಉಸ್ತಾದರು ಒಟ್ಟಿಗೆ ಚರ್ಚೆ ಮಾಡಿ ನಮ್ಮ ಹೊಸ ಪುಸ್ತಕವನ್ನು ಮಾಡಿದ್ದು ಅಂತ ಹೇಳುತ್ತಾರೆ. ಆದರೆ ಉಳ್ಳಾಲದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಯಾವುದೇ ಮದರಸ ಮುಅಲ್ಲಿಂ ಗಳಿಗೆ ಈ ವಿಷಯ ಗೊತ್ತಿಲ್ಲ . *ಹಲವಾರು ವರ್ಷಗಳ ಕಾಲ ಖತೀಬರಾಗಿ ಸೇವೆ ಸಲ್ಲಿಸುತ್ತಿರುವ ಉಳ್ಳಾಲದ ಹಿರಿಯ ವಿದ್ವಾಂಸರಾದ ಕೋಡಿಯ ಮಜೀದ್ ಉಸ್ತಾದ್, ಅಳೇಕಲದ ಪಟ್ಟಾಂಬಿ ಉಸ್ತಾದ್ ರಂತಹ ಉಸ್ತಾದರಿಗೆ ಕೂಡಾ ಈ ಬಗ್ಗೆ ಗೊತ್ತಿಲ್ಲ. *ಅದೆಲ್ಲಾ ಬಿಡಿ, ಈಗ ಉಳ್ಳಾಲದಲ್ಲಿರುವ ಸಾಧಾರಣ ಎಲ್ಲಾ ಉಸ್ತಾದರುಗಳ ಉಸ್ತಾದ್ ಆದ ನಮ್ಮ ಉಳ್ಳಾಲದ ಹೆಮ್ಮೆಯ ಬಹುಮಾನ್ಯರಾದ ಅಹ್ಮದ್ ಬಾವ ಉಸ್ತಾದರಿಗೂ, ಅದೇ ತರಹ ದರ್ಗಾದಲ್ಲಿ ಇರುವ ಯಾವ ಹಿರಿಯ ಉಸ್ತಾದರಿಗೂ ಈ ವಿಷಯದ ಬಗ್ಗೆ ಗೊತ್ತಿಲ್ಲ *ಹಾಗಾದರೆ ಈ 60 ಉನ್ನತ ಉಸ್ತಾದರುಗಳು ಯಾರು *ನಿಜವಾಗಿ ಇಲ್ಲಿ ಯಾವ ವಿದ್ವಾಂಸರಿಗೂ ಇದು ಗೊತ್ತಿಲ್ಲ. ಈ ಹಾರೂನ್ ಮುಸ್ಲಿಯಾರ್ ಮುನ್ನೆ ಬಂದ 5 ಶಿಷ್ಯರು ಸೇರಿ ಮಾಡಿದ್ದು *ಅದಕ್ಕೆ ಮುನ್ನೆ ಕಮಿಟಿ ಯವರು ಮುಅಲ್ಲಿಂಮರ ಮೀಟಿಂಗ್ ನಲ್ಲಿ ಈ ಪುಸ್ತಕ ಸರಿಯಾಗಿದೆ ಎಂದು ನೀವು ಒಂದು ಪ್ರೋಗ್ರಾಮ್ ಮಾಡಿ ಹೇಳಬೇಕು ಅಂತ ಹೇಳಿದಾಗ, ಎಲ್ಲಾ ಮುಅಲ್ಲಿಮರು ನೀಡಿದ ಉತ್ತರ, ಮೊದಲು ಅದರಲ್ಲಿರುವ ತಪ್ಪುಗಳನ್ನು ಸರಿಪಡಿಸಿ, ಆಮೇಲೆ ಸ್ಪಷ್ಟನೆ ನೀಡುವುದಾಗಿ ಹೇಳಿದರು *ಇನ್ನು ಈ ಸ್ವಯಂ ಘೋಷಿತ  ದರ್ಗಾ ಕಮಿಟಿ ಇಲ್ಲಿ ಇರುವ ಬಾವ ಉಸ್ತಾದ್, ಪಟ್ಟಾಂಬಿ ಉಸ್ತಾದ್, ಮಜೀದ್ ಉಸ

*ಉಳ್ಳಾಲ ದರ್ಗಾದ ಮೇಲೆ ಇವರಿಗೆ ಪ್ರೀತಿ ಅಂತೆ😬😛😛

*ಒಬ್ಬ ಬಿಕ್ನಾಸಿ ಕೆಮರ ಸಿದ್ದೀಕ್ ಅಂತ ಹೆಸರಾಕಿ  ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆ😅 *ಪಾಪ ಕೊನೆಗೂ ಈ ಬಿಕ್ನಾಸಿ ಈ ಸ್ವಯಂ ಘೋಷಿತ ರಶೀದ್ ಪಟ್ಟಾಲ ಅವತ್ತು ಕೇಸ್ ಕೊಟ್ಟದನ್ನು ಸ್ವತಃ ಒಪ್ಪಿಕೊಂಡ *ಅವತ್ತು ಇದೇ ಬಿಕ್ನಾಸಿಗಳು ಕೇಸ್ ಕೊಟ್ಟು ಅದನ್ನು ಬೇರೆಯವರ ಮೇಲೆ ಆಪಾದನೆ ಮಾಡುತ್ತಿದ್ದಾರೆ.*😡 *ಇನ್ನು ಈಗ ಕೇಸ್ ಕೊಟ್ಟಿರುವುದು ಅನಧಿಕೃತವಾಗಿ ಅಧಿಕಾರವನ್ನು ಪಡೆದು, ಹಲವು ಮೊಹಲ್ಲಾಗಳಲ್ಲಿ ನ್ಯಾಯಯುತವಾಗಿ ಚುನಾವಣೆಯಲ್ಲಿ ಗೆದ್ದು ಬಂದವರನ್ನು ರಿಜೆಕ್ಟ್ ಮಾಡಿ, ತಮ್ಮ ತಾಳಕ್ಕೆ ಕುಣಿಯುವವರನ್ನು ಆಯ್ಕೆ ಮಾಡಿದ್ದಾರೆ. ಅದಕ್ಕೆ ನ್ಯಾಯಯುತವಾಗಿ ಎಲ್ಲಾ ಕಡೆ ಮರು ಚುನಾವಣೆ ಮಾಡಬೇಕು ಎಂದಾಗಿದೆ ಕೇಸ್ ಕೊಟ್ಟಿರುವುದು *ಇದರಲ್ಲಿ ತಪ್ಪೇನಿದೆ?? ನಿಮಗೆ ನಿಜವಾಗಿ ಜನ ಬೆಂಬಲ ಇರುವುದಾದರೆ ಅಕ್ರಮವಾಗಿ ಜನರನ್ನು ಆಯ್ಕೆ ಮಾಡುವುದು ಯಾಕೆ *ಹೊಸ ಪುಸ್ತಕದ ಹೆಸರಿನಲ್ಲಿ ಲಕ್ಷಗಟ್ಟಲೆ ಗುಳುಂ ಮಾಡುವಾಗ ಮದನಿ ತಂಗಳ್ ರವರ ಮೇಲಿನ ಪ್ರೀತಿ ಎಲ್ಲಿ ಹೋಯಿತು *ದರ್ಗಾದಲ್ಲಿ ಬರುವ ನೇರ್ಚೆ ಹಣವನ್ನು ಬೇಕಾಬಿಟ್ಟಿಯಾಗಿ Voucher ಮಾಡಿ ಕೊಡುವಾಗ ಮದನಿ ತಂಗಳ್ ರವರ ಪ್ರೀತಿ ಎಲ್ಲಿ ಹೋಯಿತು*😡😡 *ನೇರ್ಚೆ ಹಣವನ್ನು ರೌಡಿಗಳಿಗೆ ತಿನ್ನಿಸುವಾಗ ಮದನಿ ತಂಗಳ್ ರವರ ಮೇಲಿನ ಪ್ರೀತಿ ಎಲ್ಲಿ ಹೋಯಿತು😡😡🙆🏼‍♂👊 *ಖಾದಿಮೇ ಮದನಿ*

ಉಳ್ಳಾಲದ ಹಿರಿಯ ವಿದ್ವಾಂಸ, ಸಾವಿರಾರು ಶಿಷ್ಯಂದಿರ ಪ್ರೀತಿಯ ಗುರು, ಸಯ್ಯಿದ್ ಮದನಿ ಶರೀಅತ್ ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಅಹ್ಮದ್ ಬಾವ ಉಸ್ತಾದರ ಕಿರಿಯ ಸುಪುತ್ರ ಹಾಫಿಝ್ ಮುಈನ್ ರವರ ಮೇಲೆ  307 (Half Murder) ಪ್ರಕರಣ ದಾಖಲು ಮಾಡಿದ ಉಚ್ಚಾಟಿಸಲ್ಪಟ್ಟ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಕಮಿಟಿ.

Image
ಉಳ್ಳಾಲದ ಹಿರಿಯ ವಿದ್ವಾಂಸ, ಸಾವಿರಾರು ಶಿಷ್ಯಂದಿರ ಪ್ರೀತಿಯ ಗುರು, ಸಯ್ಯಿದ್ ಮದನಿ ಶರೀಅತ್ ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಅಹ್ಮದ್ ಬಾವ ಉಸ್ತಾದರ ಕಿರಿಯ ಸುಪುತ್ರ ಹಾಫಿಝ್ ಮುಈನ್ ರವರ ಮೇಲೆ  307 (Half Murder) ಪ್ರಕರಣ ದಾಖಲು ಮಾಡಿದ ಉಚ್ಚಾಟಿಸಲ್ಪಟ್ಟ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಕಮಿಟಿ. ಈ ಸ್ವಯಂ ಘೋಷಿತ ಸಮಿತಿ ಇಸ್ಲಾಮಿನ ಶರೀಅತ್ ವಿರುದ್ಧವಾಗಿ ಪೆರ್ನಾಳ್ ಆಚರಣೆ ಮಾಡಿದ್ದನ್ನು ಅಹ್ಮದ್ ಬಾವ ಉಸ್ತಾದರು ವಿರೋಧ ವ್ಯಕ್ತಪಡಿಸಿದ್ದಕ್ಕೆ, ಕಳೆದ 50 ವರ್ಷಗಳಿಂದ ಉಳ್ಳಾಲದಲ್ಲಿ ಅಹ್ಮದ್ ಬಾವ ಉಸ್ತಾದರು ನಡೆಸುತ್ತಿರುವ ದೀನೀ ಸೇವೆಯನ್ನು ಲೆಕ್ಕಿಸದೆ,  ಉಸ್ತಾದರ ಮೇಲೆ ಇರುವ ಕೋಪ ತೀರಿಸಲು, ಅವರ ಕಿರಿಯ ಸುಪುತ್ರನಾದ ಈಗ ಹೊರ ರಾಜ್ಯದಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿರುವ ಹಾಫಿಝ್ ಮುಈನ್ ಉಸ್ತಾದರ ಮೇಲೆ ಕೇವಲ ಉಳ್ಳಾಲ ಜುಮಾ ಮಸೀದಿಯಲ್ಲಿ ಪೆರ್ನಾಲ್ ತಕ್ಬೀರ್ ಕೊಟ್ಟದ್ದಕ್ಕೆ, ಸಮಿತಿ ಸದಸ್ಯನಾಗಿರುವ ಒಬ್ಬ 307 ಪ್ರಕರಣ ದಾಖಲಿಸಿದ್ದಾನೆ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉಸ್ತಾದರ ಕುಟುಂಬದ ಮೇಲೆಯೇ ಸುಳ್ಳು ಕೇಸ್ ಮಾಡಿದವರು, ಇನ್ನು ಸಾಮಾನ್ಯ ಜನರನ್ನು ಬಿಡಬಹುದೇ.