Posts

Showing posts from September, 2017

ಮತ್ತೆ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಕಮಿಟಿ ಹಲವಾರು ಸುನ್ನೀ ಕಾರ್ಯಕರ್ತರ ಮೇಲೆ ಸುಳ್ಳು 307 ಕೇಸ್ ಆಕಿದ್ದು ಸಾಲದೆ, ಈಗ ಮೇಲಂಗಡಿ SYS ಪ್ರೆಸಿಡೆಂಟ್ ಬಶೀರ್ ಸಖಾಫಿ ಯವರ ಮೇಲೆ ಪೆರ್ನಾಳ್ ದಿವಸ ತಕ್ಬೀರ್ ಕೊಟ್ಟದಕ್ಕೆ 307 ಕೇಸ್ ದಾಖಲಿಸಿದ್ದಾರೆ.

Image
ಮತ್ತೆ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಕಮಿಟಿ ಹಲವಾರು ಸುನ್ನೀ ಕಾರ್ಯಕರ್ತರ ಮೇಲೆ ಸುಳ್ಳು 307 ಕೇಸ್ ಆಕಿದ್ದು ಸಾಲದೆ, ಈಗ ಮೇಲಂಗಡಿ SYS ಪ್ರೆಸಿಡೆಂಟ್ ಬಶೀರ್ ಸಖಾಫಿ ಯವ...

ಹಳೆಕೋಟೆ ನಾಗರಿಕ ಒಕ್ಕೂಟದ ವತಿಯಿಂದ ಬ್ರಹತ್ ಪ್ರತಿಭಟನೆ

Image
ಹಳೆಕೋಟೆ ನಾಗರಿಕ ಒಕ್ಕೂಟದ ವತಿಯಿಂದ ಮದರಸ ಪುಸ್ತಕದ ಬಗ್ಗೆ 2011 ರ ಕರ್ನಾಟಕ ಸರಕಾರ,ವಕ್ಫ್ ಮಂಡಳಿ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿ  ದಿನಾಂಕ 15/09/2017 ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ಹಳೆಕೋಟೆ ಮದರಸ ವಠಾರದಲ್ಲಿ ಬ್ರಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಬಂದು ಸಹಕರಿಸಿ.

ಆಡಳಿತ ಸಮಿತಿ ಸದಸ್ಯರು ತಮ್ಮ ಸ್ವಂತ ಹಣ ಚಂದಾ ಮಾಡಿ ಖರ್ಚು ಭರಿಸಿದ್ದಂತೆ

*ಆಡಳಿತ ಸಮಿತಿ ಸದಸ್ಯರು ತಮ್ಮ ಸ್ವಂತ ಹಣ  ಚಂದಾ ಮಾಡಿ ಖರ್ಚು ಭರಿಸಿದ್ದಂತೆ *ಮೊನ್ನೆ ಉಳ್ಳಾಲದ ಒಬ್ಬರು ಸ್ವಯಂ ಘೋಷಿತ ನಿಷ್ಠಾವಂತ ರಾಜಕಾರಣಿ ಅಂತ ಹೇಳಿ ಕೊಳ್ಳುವ ಒಬ್ಬರು ಸಮರ್ಥನೆ ಮಾಡಿ ಒಂದು ಲೇಖನ ಬ...

ಮೊದಲ ಎಸೆತಕ್ಕೇ ಕ್ಲೀನ್ ಬೌಲ್ಡ್ ಆದ ಆಸಿಫ್ ಯಾನೆ ಕಬುರು ಆಸಿಫ್

ಮೊದಲ ಎಸೆತಕ್ಕೇ  ಕ್ಲೀನ್ ಬೌಲ್ಡ್ ಆದ ಆಸಿಫ್ ಯಾನೆ ಕಬುರು ಆಸಿಫ್ ಸುನ್ನೀ ಬೋರ್ಡ್ ನ ಕಿತಾಬುಗಳಲ್ಲಿ ಲೋಪದೋಷಗಳಿತ್ತೇ? ಹೊಸ ಪಾಠಪುಸ್ತಕವನ್ನು ಆಳವಡಿಸಲು ಕಾರಣವೇನು ಅಂತ V4 ನ್ಯೂಸ್ ಚಾನೆಲ್ ನ ಡಿಬೇಟ್ ...

ಆಡಳಿತ ಸಮಿತಿ ಸದಸ್ಯರು ತಮ್ಮ ಸ್ವಂತ ಹಣ ಚಂದಾ ಮಾಡಿ ಖರ್ಚು ಭರಿಸಿದ್ದಂತೆ

*ಮೊನ್ನೆ ಉಳ್ಳಾಲದಲ್ಲಿ ಈ ಸ್ವಯಂ ಘೋಷಿತ ದರ್ಗಾ ಸಮಿತಿ "ಈದ್ ಮಿಲನ" ಸೌಹಾರ್ದ ಕಾರ್ಯಕ್ರಮ ನಡೆಸಿದ್ದರು. ಇಂತಹ ಸೌಹಾರ್ದ ಕಾರ್ಯಕ್ರಮಗಳು ಮರ್ಹೂಂ ಇಬ್ರಾಹಿಂ ಹಾಜಿಯವರ ಕಾಲದಿಂದಲೂ ನಡೆಯುತ್ತಿದೆ. ಆದರೆ ...

ಇಂದು ರಾತ್ರಿ 7 ಗಂಟೆಗೆ V4 ನ್ಯೂಸ್ ಚಾನೆಲ್ ನಲ್ಲಿ *"ಉಳ್ಳಾಲದ ಮದರಸ ಕಿತಾಬ್ ವಿವಾದದ ಸತ್ಯಾವಸ್ಥೆ" ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ.* *ಭಾಗವಹಿಸುವವರು* *ಶಿಹಾಬುದ್ದೀನ್ ಸಖಾಫಿ ಉಳ್ಳಾಲ* (ಅಧ್ಯಕ್ಷರು, ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ, SMO ಉಳ್ಳಾಲ)

Image
ಇಂದು ರಾತ್ರಿ 7 ಗಂಟೆಗೆ V4 ನ್ಯೂಸ್ ಚಾನೆಲ್ ನಲ್ಲಿ * "ಉಳ್ಳಾಲದ ಮದರಸ ಕಿತಾಬ್ ವಿವಾದದ ಸತ್ಯಾವಸ್ಥೆ" ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ. * * ಭಾಗವಹಿಸುವವರು * * ಶಿಹಾಬುದ್ದೀನ್ ಸಖಾಫಿ ಉಳ್ಳಾಲ * (ಅಧ್ಯಕ್ಷರು, ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ, SMO ಉಳ್ಳಾಲ)

ಉಳ್ಳಾಲ ಕಿತಾಬ್ ಗೊಂದಲ. ಎರಡು ತಿಂಗಳ ನಂತರ ಮದರಸ ಕಿತಾಬ್ ವಿತರಣೆ

Image
ಎರಡು ತಿಂಗಳ ನಂತರ ಮದರಸ ಕಿತಾಬ್ ವಿತರಣೆ ಉಳ್ಳಾಲದಲ್ಲಿ ಕೆಲವು ಸಮಯದಿಂದ ನಡೆಯುತ್ತಿದ್ದ ಮದರಸ ಕಿತಾಬ್ ಗೊಂದಲ ದಿಂದ ಉಳ್ಳಾಲದ ಆಝಾದ್ ನಗರ ಮದರಸದಲ್ಲಿ ಕಿತಾಬ್ ವಿತರಣೆ ಆಗಿರಲಿಲ್ಲ. ಆದರೆ ಮುನ್ನೆ ಮಾನ್ಯ ಕರ್ನಾಟಕ ಹೈಕೋರ್ಟ್ ನೀಡಿದ ಮಧ್ಯಂತರ ತೀರ್ಪು ಪ್ರಕಾರ, ಆಝಾದ್ ನಗರ ಮೊಹಲ್ಲಾದಲ್ಲಿ ತಾಜುಲ್ ಉಲಮಾ ಹಾಗೂ ಇಬ್ರಾಹಿಂ ಹಾಜಿಯವರ ಕಾಲದಿಂದಲೇ ಚಾಲ್ತಿಯಲ್ಲಿರುವ ಇಸ್ಲಾಮಿಕ್ ಸುನ್ನೀ ಬೋರ್ಡ್ ನ ಮದರಸ ಕಿತಾಬನ್ನು ಮಕ್ಕಳಿಗೆ ವಿತರಿಸಲಾಯಿತು.

*ಉಳ್ಳಾಲ ಸಯ್ಯಿದ್ ಮದನಿ ಕೇಂದ್ರ ಜುಮಾ ಮಸೀದಿ ಖತೀಬ್ ಶಮೀಮ್ ಮೌಲವಿಗೆ ಕೊನೆಗೂ ಸತ್ಯ ಮನವರಿಕೆಯಾಯಿತು.*

ಇಂದು (08-09-2017) ಉಳ್ಳಾಲ ಜುಮಾ ಖುತುಬಾದಲ್ಲಿ ಶಮೀಂ ಮೌಲವಿಯವರು ವಿಶ್ವ ಮುಸ್ಲಿಮರಿಗೆ ಎದುರಾದ ಸಂಕಷ್ಟ ನಿವಾರಣೆ ಹಾಗು ಶಾಂತಿ ಸಮಾಧಾನಕ್ಕಾಗಿ ಪ್ರಾರ್ಥಿಸಿದ ಬಳಿಕ ನಮ್ಮ ಊರಾದ ಉಳ್ಳಾಲಕ್ಕೆ ಬಂದೆರಗಿರುವ ಆ...

ಉಳ್ಳಾಲ ದರ್ಗಾದಲ್ಲಿ ಈ ಮೊದಲು ಸೌಹಾರ್ದ ಕಾರ್ಯಕ್ರಮಗಳು ನಡೆಯಲಿಲ್ಲವೇ

Image
ಮೊನ್ನೆ ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗಾದಲ್ಲಿ "ಈದ್ ಮಿಲನ" ಅಂತ ಸೌಹಾರ್ದ ಕಾರ್ಯಕ್ರಮ ಆಯೋಜಿಸಿದ್ದರು. ಒಳ್ಳೆಯ ವಿಷಯ. ಆದರೆ ನಾನು ಇಲ್ಲಿ ಹೇಳಲು ಬಯಸುವುದು, ಸೌಹಾರ್ದ ಕಾರ್ಯಕ್ರಮದ ಹೆಸರಿನಲ್ಲಿ ದರ್ಗಾಕ್ಕೆ ಬರುವ ನೇರ್ಚೆ ಹಣದಿಂದ ಭರ್ಜರಿ ಭೋಜನ ನೀಡಿದ್ದು ಬರೋಬ್ಬರಿ 15 ಬಗೆಯ ತಿಂಡಿ ತಿನಿಸುಗಳು!! ಅದೂ ಕೂಡ ಕೇವಲ ಅಥಿತಿಗಳಿಗೆ ಮಾತ್ರವಲ್ಲ, ಇವರ ರಾಜಕೀಯ ಬೆಂಬಲಿಗರು, ಅದೇ ತರಹ ಇವರ ಎಲ್ಲಾ ಹಗರಣಗಳಿಗೆ ಸಾಥ್ ನೀಡುವವರು ಹೀಗೆ ನೂರಾರು ಜನರಿಗೆ ಭರ್ಜರಿ ಭೋಜನ ನೀಡಿದ್ದಾರೆ 🍚🍲🍲🍗🍨🍺🍹🍴 *ಕಳೆದ ರಮಳಾನ್ ತಿಂಗಳ ವೇತನವನ್ನು ಯಾವ ಮುಅಲ್ಲಿಮರಿಗೂ ಕೊಡದೆ ಮೂರು ತಿಂಗಳಾಗುತ್ತಾ ಬಂದರೂ ಅದನ್ನು ಕೇಳಲು ಯಾವ ಮೊಹಲ್ಲಾದವರೂ ಮುಂದೆ ಬರಲಿಲ್ಲ. ಆದರೆ ಅನಧಿಕೃತ ಸಮಿತಿಯು ಭೂರಿಭೋಜನ ತಯಾರಿಸಿದ್ದನ್ನು ತಿಳಿದು ಹಲ್ಲುಗಿಂಜುತ್ತಾ, ಚಪ್ಪರಿಸುತ್ತಾ ಬಂದು ಬೆಳಗ್ಗಿಂದಲೇ ಕೆಲವರು ಅಲ್ಲೇ ಠಿಕಾಣಿ ಹೂಡಿದ್ದನ್ನು ಕಂಡಾಗ ನಿಜಕ್ಕೂ ಬೇಸರವಾಗಿತ್ತು.* *ಸಯ್ಯಿದ್ ಮದನಿ ದರ್ಗಾ ಅಧೀನದ ಮಸೀದಿ ಮದ್ರಸ ಉಸ್ತಾದರಿಗೆ ಅವರು ದುಡಿದ ವೇತನವನ್ನು ನೀಡದೆ ಅವರ ಕುಟುಂಬವು ಹೊಸ ಬಟ್ಟೆ ಧರಿಸಲು ಸಾಧ್ಯವಾಗದೇ, ಅರೆ ಹೊಟ್ಟೆಯಲ್ಲಿ ಪೆರ್ನಾಲ್ ಆಚರಿಸುವಾಗ ಈ ತಿಮಿಂಗಿಲಗಳು ದರ್ಗಾದ ಸಾವಿರಾರು ರೂಪಾಯಿಯಿಂದ ವಿಧವಿಧದ ಖಾದ್ಯಗಳು, ಕೇಕ್ ಗಳು ತಯಾರಿಸಿ  ತಮ್ಮ ಚೇಲಾಗಳಿಗೆ ತಿನ್ನಿಸಿ ತಾವೂ ಹೊಟ್ಟೆ ತುಂಬಾ ಮೂಗು ತನಕ ತಿಂದು ತೇಗಿದ್...

60 ಉನ್ನತ ಉಸ್ತಾದರು ಒಟ್ಟಿಗೆ ಚರ್ಚೆ ಮಾಡಿ ನಮ್ಮ ಹೊಸ ಪುಸ್ತಕವನ್ನು ಮಾಡಿದ್ದು ಅಂತ ಹೇಳುತ್ತಾರೆ. ಆದರೆ ಉಳ್ಳಾಲದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಯಾವುದೇ ಮದರಸ ಮುಅಲ್ಲಿಂ ಗಳಿಗೆ ಈ ವಿಷಯ ಗೊತ್ತಿಲ್ಲ

*ಹೀಗೂ ಉಂಟೆ 60 ಉನ್ನತ ಉಸ್ತಾದರು ಒಟ್ಟಿಗೆ ಚರ್ಚೆ ಮಾಡಿ ನಮ್ಮ ಹೊಸ ಪುಸ್ತಕವನ್ನು ಮಾಡಿದ್ದು ಅಂತ ಹೇಳುತ್ತಾರೆ. ಆದರೆ ಉಳ್ಳಾಲದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಯಾವುದೇ ಮದರಸ ಮುಅಲ್ಲಿ...

*ಉಳ್ಳಾಲ ದರ್ಗಾದ ಮೇಲೆ ಇವರಿಗೆ ಪ್ರೀತಿ ಅಂತೆ😬😛😛

*ಒಬ್ಬ ಬಿಕ್ನಾಸಿ ಕೆಮರ ಸಿದ್ದೀಕ್ ಅಂತ ಹೆಸರಾಕಿ  ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾನೆ😅 *ಪಾಪ ಕೊನೆಗೂ ಈ ಬಿಕ್ನಾಸಿ ಈ ಸ್ವಯಂ ಘೋಷಿತ ರಶೀದ್ ಪಟ್ಟಾಲ ಅವತ್ತು ಕೇಸ್ ಕೊಟ್ಟದನ್ನು ಸ್ವತಃ ಒಪ್ಪಿಕೊಂಡ ...

ಉಳ್ಳಾಲದ ಹಿರಿಯ ವಿದ್ವಾಂಸ, ಸಾವಿರಾರು ಶಿಷ್ಯಂದಿರ ಪ್ರೀತಿಯ ಗುರು, ಸಯ್ಯಿದ್ ಮದನಿ ಶರೀಅತ್ ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಅಹ್ಮದ್ ಬಾವ ಉಸ್ತಾದರ ಕಿರಿಯ ಸುಪುತ್ರ ಹಾಫಿಝ್ ಮುಈನ್ ರವರ ಮೇಲೆ  307 (Half Murder) ಪ್ರಕರಣ ದಾಖಲು ಮಾಡಿದ ಉಚ್ಚಾಟಿಸಲ್ಪಟ್ಟ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಕಮಿಟಿ.

Image
ಉಳ್ಳಾಲದ ಹಿರಿಯ ವಿದ್ವಾಂಸ, ಸಾವಿರಾರು ಶಿಷ್ಯಂದಿರ ಪ್ರೀತಿಯ ಗುರು, ಸಯ್ಯಿದ್ ಮದನಿ ಶರೀಅತ್ ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿರುವ ಅಹ್ಮದ್ ಬಾವ ಉಸ್ತಾದರ ಕಿರಿಯ ಸುಪುತ್ರ ಹಾಫಿಝ್ ಮುಈನ್ ರವರ ಮೇಲೆ  307 (Half Murder) ಪ್ರಕರಣ ದಾಖಲು ಮಾಡಿದ ಉಚ್ಚಾಟಿಸಲ್ಪಟ್ಟ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಕಮಿಟಿ. ಈ ಸ್ವಯಂ ಘೋಷಿತ ಸಮಿತಿ ಇಸ್ಲಾಮಿನ ಶರೀಅತ್ ವಿರುದ್ಧವಾಗಿ ಪೆರ್ನಾಳ್ ಆಚರಣೆ ಮಾಡಿದ್ದನ್ನು ಅಹ್ಮದ್ ಬಾವ ಉಸ್ತಾದರು ವಿರೋಧ ವ್ಯಕ್ತಪಡಿಸಿದ್ದಕ್ಕೆ, ಕಳೆದ 50 ವರ್ಷಗಳಿಂದ ಉಳ್ಳಾಲದಲ್ಲಿ ಅಹ್ಮದ್ ಬಾವ ಉಸ್ತಾದರು ನಡೆಸುತ್ತಿರುವ ದೀನೀ ಸೇವೆಯನ್ನು ಲೆಕ್ಕಿಸದೆ,  ಉಸ್ತಾದರ ಮೇಲೆ ಇರುವ ಕೋಪ ತೀರಿಸಲು, ಅವರ ಕಿರಿಯ ಸುಪುತ್ರನಾದ ಈಗ ಹೊರ ರಾಜ್ಯದಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿರುವ ಹಾಫಿಝ್ ಮುಈನ್ ಉಸ್ತಾದರ ಮೇಲೆ ಕೇವಲ ಉಳ್ಳಾಲ ಜುಮಾ ಮಸೀದಿಯಲ್ಲಿ ಪೆರ್ನಾಲ್ ತಕ್ಬೀರ್ ಕೊಟ್ಟದ್ದಕ್ಕೆ, ಸಮಿತಿ ಸದಸ್ಯನಾಗಿರುವ ಒಬ್ಬ 307 ಪ್ರಕರಣ ದಾಖಲಿಸಿದ್ದಾನೆ 50 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉಸ್ತಾದರ ಕುಟುಂಬದ ಮೇಲೆಯೇ ಸುಳ್ಳು ಕೇಸ್ ಮಾಡಿದವರು, ಇನ್ನು ಸಾಮಾನ್ಯ ಜನರನ್ನು ಬಿಡಬಹುದೇ.