Posts

Showing posts from August, 2017

ಇದು ಸುನ್ನತ್ ಜಮಾಅತ್ ಅಳಿವು- ಉಳಿವಿನ ಪ್ರಶ್ನೆ. ನಿರ್ಲಕ್ಷ್ಯ ವಹಿಸಿದರೆ ಖಂಡಿತಾ ಅಲ್ಲಾಹನ ಬಳಿ ಉತ್ತರ ಹೇಳಬೇಕಾದೀತು.

ಸಾವಿರಾರು ಕರಾಮತ್ ಗಳು ಪ್ರಕಟವಾಗುವ ಸಯ್ಯಿದ್ ಮದನಿ ತಂಙಳವರ ದರ್ಬಾರಿನಲ್ಲಿ ಇಷ್ಟೆಲ್ಲಾ ಅಕ್ರಮ, ಪುಂಡಾಟಿಕೆ, ಲೂಟಿ ನಡೆಯುವಾಗ ಯಾಕೆ ಕರಾಮತ್ ಕಾಣಿಸುತ್ತಿಲ್ಲ ಎಂಬ ಆಲೋಚನೆಯಲ್ಲೇ ನಾವಿದ್ದೇವೆ ಅಲ...

ಉಳ್ಳಾಲದ ಸುನ್ನೀ ನಾಗರಿಕರ ಹೋರಾಟಕ್ಕೆ ಸಂದ ಜಯ *ಉಚ್ಚಾಟಿಸಲ್ಪಟ್ಟ ಕಳಂಕಿತ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಸಮಿತಿ ಹೊರ ತಂದ ಹೊಸ ಪುಸ್ತಕಕ್ಕೆ ಹೈಕೋರ್ಟ್ ನಿಂದ ತಡೆಯಾಜ್ಞೆ*

Image
*Breaking News* ಉಳ್ಳಾಲದ ಸುನ್ನೀ ನಾಗರಿಕರ ಹೋರಾಟಕ್ಕೆ ಸಂದ ಜಯ *ಉಚ್ಚಾಟಿಸಲ್ಪಟ್ಟ ಕಳಂಕಿತ ಸ್ವಯಂ ಘೋಷಿತ ಉಳ್ಳಾಲ ದರ್ಗಾ ಸಮಿತಿ ಹೊರ ತಂದ  ಹೊಸ ಪುಸ್ತಕಕ್ಕೆ ಹೈಕೋರ್ಟ್ ನಿಂದ ತಡೆಯಾಜ್ಞೆ* *ಉಳ್ಳಾಲದಲ್ಲಿ ಹಲವು ...

ಸಯ್ಯಿದ್ ಮದನಿ ಜಂಇಯ್ಯತುಲ್ ಮುಅಲ್ಲಿಮೀನ್ ಉಳ್ಳಾಲ ( SMJM ) ಅಸ್ತಿತ್ವಕ್ಕೆ

*Big Breaking news* 💐💐💐💐💐💐💐💐💐💐💐 *ಗೌರವಾನ್ವಿತ ಉಳ್ಳಾಲ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಗಳ್ ರವರ ನಿರ್ದೇಶನದಂತೆ ತಾಜುಲ್ ಉಲಮಾ ಖ.ಸಿ ರವರ ಜೀವಿತ ಕಾಲದಲ್ಲಿ ಕಲಿಸಿ ಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇ...

ಸುಳ್ಳು ಹೇಳುವುದರಲ್ಲಿ ಎಲ್ಲಾ ರಾಜಕೀಯದವರನ್ನು ಮೀರಿಸಿದ ರಶೀದ್ ಮಂಡಲ ಮತ್ತು ಪಟ್ಟಾಲ 😡😡😡👊🙆🏼‍♂

*ಕೆಲವು ವರ್ಷಗಳ ಹಿಂದೆ ಕನಚೂರು ಮೋನು ಹಾಜಿ ಉಳ್ಳಾಲ ದರ್ಗಾದ ಅಧ್ಯಕ್ಷರಾಗಿದ್ದ ಸಮಯದಲ್ಲಿ ನಮ್ಮ ಖಾಝಿಯಾಗಿದ್ದ ತಾಜುಲ್ ಉಲಮಾ (ಖ.ಸ) ರವರ ಅನುಮತಿ ಪಡೆದು, ಮದರಸ ಪುಸ್ತಕದ ವಿಷಯವಾಗಿ, ಉಡುಪಿ ಖಾಝಿ ಬೇಕಲ್ ...

SEYYAD MADANI MOHALLA OKKUTA, ULLAL💙

Image
_Gourava Adyaksharu_ *Hamza Haji U.S.* 9880081469 _President_ *P.S.M. Shihab saqafi* 9448874216 _Gen. secreatry_ *Hameed Manchila* 9036746949 _Treasurer_ *Mohammed Thokkottu* 9964554477 _Vice President_ *Haneef madani Nagar* 7204087313 _Vice President_ *Asgar mukkachery* 9449782485 8311014145 _Secretary_ *Swalih Halekote* 9964025982 _Secretary_ *Hamza Pepsi sundari bag* 9972184648 _Working Committee_ 1. *Hasan u.d Alekala* 8951099338 2. *Saddam Melangadi* 9986656589 3. *Timber Musthafa* 779549209 4. *Maqsood Manchila* 9844741766 5. *Shareef Alekala* 8951331414 6. *Haneef Margathale* 9449332986 7. *Audhi kodi* 8792672157 8. *Farooq Margathale* 9972991933 9. *Ziyad thangal* 9343573718 10. *Ravoof haji Alekala* 9448331436 11. *Thwahir Haji* 9945618934 💙💙💙💙💙💙💙

*ಉಳ್ಳಾಲ ದರ್ಗಾದ ಅನಧಿಕೃತ ಸಮಿತಿ ಹೊರ ತಂದ ನಕಲಿ ತ್ವರೀಕತ್ ವಾದಿಗಳ ಮದ್ರಸಾ ಪಾಠ ಪುಸ್ತಕವನ್ನು ತಿರಸ್ಕರಿಸಿದ ಉಳ್ಳಾಲ ಮುಅಲ್ಲಿಂ ಒಕ್ಕೂಟ.*

*ಆಲಿಂ, ಸಾದಾತ್ ಗಳನ್ನು ಧಿಕ್ಕರಿಸಿ, ನಕಲಿ ತ್ವರೀಕತ್ ವಾದಿಗಳ ಕುಮ್ಮಕ್ಕಿನಿಂದ ಹೊಸ ಮದ್ರಸಾ ಪಠ್ಯಪುಸ್ತಕವನ್ನು ಹೊರತಂದು, ವಿವಾದಕ್ಕೀಡಾಗಿ, ಜನರಿಂದ ಛೀಮಾರಿ ಹಾಕಿಸಿಕೊಂಡ ಅನಧಿಕೃತ ದರ್ಗಾ ಸಮಿತಿ...

ಮಂಡಲ ರಶೀದ್ ವಜಾ : ಸ್ವಾಗತಾರ್ಹ

Image
ಮಂಡಲ ರಶೀದ್ ವಜಾ : ಸ್ವಾಗತಾರ್ಹ

ಮಾನ್ಯ ಫಾರೂಖ್ ಉಳ್ಳಾಲರವರೇ

Image
*ಮಾನ್ಯ ಫಾರೂಕ್ ಉಳ್ಳಾಲ ರವರೇ* *ನೀವು ಹಲವು ವರ್ಷಗಳಿಂದ ಲೇಖನ ಬರೆಯುವುದು, ಭಾಷಣ ಮಾಡುವುದನ್ನು ನಾನು ಕೇಳಿದ್ದೇನೆ, ಏನೆಂದರೆ ಉಳ್ಳಾಲ ದರ್ಗಾದ ಮದರಸ ಮಕ್ಕಳ ಫೀಸ್ ಕೇರಳದ ಒಂದು ಸಂಸ್ಥೆಯ ಪಾಲಾಗುತ್ತಿದ...

ಮಂಡಲ ರಶೀದ್ ನ ಎಂಚಿನ ಅವಸ್ಥೆ ಮಾರ್ರೆ

Image
*ಮದನಿ ತಂಗಳ್ ಮೇಲೆ ಇವರಿಗೆ ಪ್ರೀತಿ ಅಂತೆ?*😬😡 *ಸಯ್ಯದ್ ಮದನಿ ತಂಗಳ್ ರವರ ದರ್ಬಾರಿನಲ್ಲಿ ಒಬ್ಬ ಕಟ್ಟಾ ವಹ್ಹಾಬಿಗೆ ಸನ್ಮಾನ ಮಾಡಿದಾಗ ಇವರಿಗೆ ಮದನಿ ತಂಗಳ್ ರವರ ಪ್ರೀತಿ ಎಲ್ಲಿ ಹೋಗಿತ್ತು??*🙆🏼‍♂ *ಸಯ್ಯ...

ಉಳ್ಳಾಲ ದರ್ಗಾ ಇದರ ಅನಧಿಕ್ರತ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ

Image
ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲದ ಗೌರವಾನ್ವಿತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ತಂಗಳ್ ರವರ ದುವಾಶೀರ್ವಾದದೊಂದಿಗೆ ಉಳ್ಳಾಲ ದರ್ಗಾ ಇದರ ಅನಧಿಕ್ರತ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ ಉಳ್ಳಾಲ ದರ್ಗಾ ಬಳಿಯ ಫಿರ್ದೌಸ್ ಅಪಾರ್ಟ್ ಮೆಂಟ್ ನಲ್ಲಿನ  ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಉಳ್ಳಾಲ ಖಾಝಿಯನ್ನು ಧಿಕ್ಕರಿಸಿ ಉಳ್ಳಾಲ ದರ್ಗಾದ ಅನಧಿಕ್ರತ ಸಮಿತಿ ಹೊರ ತಂದ ಪಠ್ಯಪುಸ್ತಕವನ್ನು ಕೆಲವು ಮೊಹಲ್ಲಾಗಳಿಗೆ ದಬ್ಬಾಳಿಕೆಯಿಂದ ವಿತರಿಸಿದ್ದು ಉಳ್ಳಾಲದಲ್ಲಿ ಗಲಭೆ ಭುಗಿಲೇಳಲು ನಿಮಿತ್ತವಾಗಿದ್ದು ಮಾತ್ರವಲ್ಲ ದರ್ಗಾ ಅನಧಿಕ್ರತ ಸಮಿತಿ ಹೊರ ತಂದ ಪ್ರತಿಯೊಂದು ಪಾಠ ಪುಸ್ತಕದಲ್ಲಿ ಡಝನ್ ಗಟ್ಟಲೆ ತಪ್ಪುಗಳು, ಆಶಯ ವ್ಯತ್ಯಾಸಗಳು ಹಾಗು ಕುಂದು ಕೊರತೆಗಳು ವ್ಯಾಪಕವಾಗಿದ್ದು ಉಳ್ಳಾಲ ಸುನ್ನೀ ನಾಗರಿಕರ, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಇದರ ಅಧ್ಯಕ್ಷರಾಗಿರುವ ಬಹು PSM ಶಿಹಾಬುದ್ದೀನ್ ಸಖಾಫಿ ಮಾತನಾಡಿ ಪಠ್ಯಪುಸ್ತಕದಲ್ಲಿರುವ ನ್ಯೂನತೆಗಳನ್ನು ಎಳೆ ಎಳೆಯಾಗಿ ಉಳ್ಳಾಲ ಸುನ್ನಿ ನಾಗರಿಕರಿಗೆ, ವಿದ್ಯಾರ್ಥಿಗಳ ರಕ್ಷಕರಿಗೆ ಬಿಡಿಸಿ ಹೇಳಿದರು. ಇದೀಗ ಅಧಿಕ ಮೊಹಲ್ಲಾಗಳಲ್ಲೂ ಯಾವುದೇ ಗಲಾಟೆ ಗದ್ದಲಗಳಿಗೆ ಆಸ್ಪದ ಕೊಡದೆ ಮರ್ಹೂಮ್ ಇಬ್ರಾಹಿಂ ಹಾಜಿ ಹಾಗು ತಾಜುಲ್ ಉಲಮಾ ಖ.ಸಿ ರವರ ಕಾಲದಿಂದ ಕಲಿಸಿಕೊಂ...

ಉಳ್ಳಾಲದ ಪುಸ್ತಕದ ಹೆಸರಿನಲ್ಲಿ ನಡೆದ ದೊಡ್ಡ ಹಗರಣ ಬೆಳಕಿಗೆ

Image
ಸಯ್ಯದ್ ಮದನಿ ದರ್ಗಾದಲ್ಲಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿದ್ದ ಮದರಸ ಕಿತಾಬ್ ಗಳನ್ನು ಕಾನ್ಸಲ್ ಮಾಡಿ, ಇತರ ಮೊಹಲ್ಲಾಗಳಲ್ಲಿ ಇರುವ ಕಮಿಟಿ ಸದಸ್ಯರಿಗೆ ತಿಳಿಸದೆ, ಮಹಾಸಭೆ ಕರೆದು ಚರ್ಚೆ ಮಾಡದೆ, ಅಷ್...

ಅನಧಿಕ್ರತ ಉಳ್ಳಾಲ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ

Image
ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲದ ಗೌರವಾನ್ವಿತ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ಮದನಿ ತಂಗಳ್ ರವರ ದುವಾಶೀರ್ವಾದದೊಂದಿಗೆ ಉಳ್ಳಾಲ ದರ್ಗಾ ಇದರ ಅನಧಿಕ್ರತ ದರ್ಗಾ ಸಮಿತಿ ಹೊರ ತಂದಿರುವ ಹೊಸ ಪಠ್ಯಪುಸ್ತಕದ ನ್ಯೂನತೆಗಳನ್ನು ತಿಳಿಸುವ ವಿವರಣಾ ಸಭೆ ಉಳ್ಳಾಲ ದರ್ಗಾ ಬಳಿಯ ಫಿರ್ದೌಸ್ ಅಪಾರ್ಟ್ ಮೆಂಟ್ ನಲ್ಲಿನ  ತಾಜುಲ್ ಉಲಮಾ ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಉಳ್ಳಾಲ ಖಾಝಿಯನ್ನು ಧಿಕ್ಕರಿಸಿ ಉಳ್ಳಾಲ ದರ್ಗಾದ ಅನಧಿಕ್ರತ ಸಮಿತಿ ಹೊರ ತಂದ ಪಠ್ಯಪುಸ್ತಕವನ್ನು ಕೆಲವು ಮೊಹಲ್ಲಾಗಳಿಗೆ ದಬ್ಬಾಳಿಕೆಯಿಂದ ವಿತರಿಸಿದ್ದು ಉಳ್ಳಾಲದಲ್ಲಿ ಗಲಭೆ ಭುಗಿಲೇಳಲು ನಿಮಿತ್ತವಾಗಿದ್ದು ಮಾತ್ರವಲ್ಲ ದರ್ಗಾ ಅನಧಿಕ್ರತ ಸಮಿತಿ ಹೊರ ತಂದ ಪ್ರತಿಯೊಂದು ಪಾಠ ಪುಸ್ತಕದಲ್ಲಿ ಡಝನ್ ಗಟ್ಟಲೆ ತಪ್ಪುಗಳು, ಆಶಯ ವ್ಯತ್ಯಾಸಗಳು ಹಾಗು ಕುಂದು ಕೊರತೆಗಳು ವ್ಯಾಪಕವಾಗಿದ್ದು ಉಳ್ಳಾಲ ಸುನ್ನೀ ನಾಗರಿಕರ, ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ SMO ಇದರ ಅಧ್ಯಕ್ಷರಾಗಿರುವ ಬಹು PSM ಶಿಹಾಬುದ್ದೀನ್ ಸಖಾಫಿ ಮಾತನಾಡಿ ಪಠ್ಯಪುಸ್ತಕದಲ್ಲಿರುವ ನ್ಯೂನತೆಗಳನ್ನು ಎಳೆ ಎಳೆಯಾಗಿ ಉಳ್ಳಾಲ ಸುನ್ನಿ ನಾಗರಿಕರಿಗೆ, ವಿದ್ಯಾರ್ಥಿಗಳ ರಕ್ಷಕರಿಗೆ ಬಿಡಿಸಿ ಹೇಳಿದರು. ಇದೀಗ ಅಧಿಕ ಮೊಹಲ್ಲಾಗಳಲ್ಲೂ ಯಾವುದೇ ಗಲಾಟೆ ಗದ್ದಲಗಳಿಗೆ ಆಸ್ಪದ ಕೊಡದೆ ಮರ್ಹೂಮ್ ಇಬ್ರಾಹಿಂ ಹಾಜಿ ಹಾಗು ತಾಜುಲ್ ಉಲಮಾ ಖ.ಸಿ ರವರ ಕಾಲದಿಂದ ಕಲಿಸಿಕ...

ದರ್ಗಾ ಕಮಿಟಿಯನ್ನು ಕರ್ನಾಟಕ ವಕ್ಪ್ ಬೋರ್ಡ್ ವಜಾ ಮಾಡಿದೆ ಅಂತ ಬಹಿರಂಗವಾಗಿ ಒಪ್ಪಿದ ಸ್ವಯಂ ಘೋಷಿತ ಅಧ್ಯಕ್ಷ

*ಇವತ್ತು ಉಳ್ಳಾಲ ದರ್ಗಾದಲ್ಲಿ ಮಜ್ಲಿಸ್ ನ್ನೂರ್ ಕಾರ್ಯಕ್ರಮ ಏರ್ಪಡಿಸಿದ್ದರು. ಅಲ್ಲಿ ಮಾತನಾಡಿದ ಸ್ವಯಂ ಘೋಷಿತ ಅಧ್ಯಕ್ಷ ಉಳ್ಳಾಲದ ಜನರ ಮಧ್ಯೆ ಚರ್ಚೆ ಆಗುತ್ತಿದ್ದ ದರ್ಗಾ ಕಮಿಟಿ ವಜಾ ವಿಷಯವನ್ನು ...

ಸಯ್ಯದ್ ಮದನಿ ತಂಗಳ್ ರವರ ಹೆಸರು ಇರುವ ಪುಸ್ತಕ ಯಾರಾದರೂ ವಿರೋಧಿಸಿದರೆ, ಅದು ಸಯ್ಯದ್ ಮದನಿ ತಂಗಳ್ ರನ್ನು ವಿರೋಧ ಮಾಡಿದ ಹಾಗೆ ಅಂತೆ

ಸಯ್ಯದ್ ಮದನಿ ತಂಗಳ್ ರವರ ಹೆಸರು ಇರುವ ಪುಸ್ತಕ ಯಾರಾದರೂ ವಿರೋಧಿಸಿದರೆ, ಅದು ಸಯ್ಯದ್ ಮದನಿ ತಂಗಳ್ ರನ್ನು ವಿರೋಧ ಮಾಡಿದ ಹಾಗೆ ಅಂತೆ *ಸಲಪಿ ಯಂತಹ ನೂತನವಾದಿಗಳು ನಮ್ಮ ನೆಬಿ ಮುಹಮ್ಮದ್ ಮುಸ್ತಫಾ ಸಲ್ಲಲ...

ಮನಸಾರೆ ಹೋದರೇ...ಯುಟಿ ಖಾದರ್ಗೆ ಕಿಕ್ಕ್ ಹೊಡೆದರೇ.....

ಇವತ್ತಿನ ಬಿಜೆಪಿ ಸಭೆಗೆ ಹೋದ ಗುರುಗಳನ್ನು ನೋಡೂವಾಗ ಅವರು ಯಾರೊಟ್ಟಿಗೆಯ ಕೋಪದಿಂದ ಹೋದ ಹಾಗೆ ಕಾಣುತ್ತಿದೆ.ಅದು ಬೇರೇ ಯಾರೂ ಅಲ್ಲ. ಪಕ್ಕ ಯುಟಿ ಖಾದರ್. ಮುಂದಿನ ಚುನಾವಣೆಯ ದಿಕ್ಸೂಚಿ ಕೂಡಾ..ಎಂದರೆ ತಪ...

ಸುನ್ನೀ ಕರ್ನಾಟಕದ ನಾಯಕತ್ವ ಕೂರತ್ ತಂಙ್ಞಳ್

Image
*ತಾಜುಲ್ ಉಲಮಾ ರವರು ನಮಗೆ ಕೊಟ್ಟ ನಾಯಕ ಕೂರತ್ ತಂಙ್ಞಳ್* ಸುನ್ನೀ  ಕರ್ನಾಟಕದ ನಾಯಕತ್ವ ಕೂರತ್ ತಂಙ್ಞಳ್ ಆಗಿದ್ದಾರೆ. *ಉಳ್ಳಾಲದ ಖಾಝಿ ಕೂರತ್ ತಂಙ್ಞಳ್*        *ಯಾವ ಮಂತ್ರಿ ಕಂತ್ರಿಗಳಿಂದಲೂ ಖಾಝಿ ಸ್...

ಉಳ್ಳಾಲದ ಕಳಂಕಿತ ಸ್ವಯಂ ಘೋಷಿತ ಸಮಿತಿಯನ್ನು ವಜಾ ಮಾಡಿದ ಕರ್ನಾಟಕ ವಕ್ಫ್ ಬೋರ್ಡ್

ಉಳ್ಳಾಲದ ಕಳಂಕಿತ ಸ್ವಯಂ ಘೋಷಿತ ಸಮಿತಿಯನ್ನು ವಜಾ ಮಾಡಿದ ಕರ್ನಾಟಕ ವಕ್ಫ್ ಬೋರ್ಡ್ *ವಜಾ ಮಾಡಲು ಪ್ರಮುಖ ಕಾರಣಗಳಲ್ಲಿ ಕೆಲವು ಈ ಕೆಳಗಿನಂತಿವೆ:* *೧. ಅವರ ಮೇಲೆ ಇರುವ ಕ್ರಿಮಿನಲ್ ಮೊಕದ್ದಮೆ.* *೨. ಉಳ್ಳಾಲದ ...

ದಾರಂದ ಬಾಗಿಲು ಉಳ್ಳಾಲ ತಾಜುಲ್ ಉಲಮಾ ಖ.ಸಿ ರವರ ಕಾಲದಿಂದ ಕಲಿತು ಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯಾ ಇದರ ಕಿತಾಬುಗಳು ವಿತರಣೆ

Image
ಉಳ್ಳಾಲ: ಬದ್ರಿಯಾ ಜುಮಾ ಮಸ್ಜಿದ್ ಮತ್ತು ತರ್ಬೀಯತುಲ್ ಅನಾಂ ಮದರಸ ದಾರಂದಬಾಗಿಲು ಉಳ್ಳಾಲ ಇದರ ಆಶ್ರಯದಲ್ಲಿ ಪ್ರಸ್ತುತ ಮಸೀದಿ ಮದ್ರಸ ಅಧ್ಯಕ್ಷರಾದ  ಮುಸ್ತಫ ಮುಂಡೋಳಿ ಯವರ ನೇತೃತ್ವದಲ್ಲಿ ಉಳ್ಳಾಲ...