Posts

Showing posts from July, 2017

ಉಳ್ಳಾಲದ ಅಳೇಕಲ ಮದರಸದಲ್ಲಿ ತಾಜುಲ್ ಉಲಮಾ ಹಾಗೂ ಇಬ್ರಾಹಿಂ ಹಾಜಿ ಯವರ ಕಾಲದಿಂದಲೇ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯ ಇದರ ಕಿತಾಬ್ ಮದ್ರಸ ಮಕ್ಕಳಿಗೆ ವಿತರಿಸಲಾಯಿತು.

Image
ಉಳ್ಳಾಲದ ಅಳೇಕಲ ಮದರಸದಲ್ಲಿ ತಾಜುಲ್ ಉಲಮಾ ಹಾಗೂ ಇಬ್ರಾಹಿಂ ಹಾಜಿ ಯವರ ಕಾಲದಿಂದಲೇ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯ ಇದರ ಕಿತಾಬ್ ಮದ್ರಸ ಮಕ್ಕಳಿಗೆ ವಿತರಿ...

ಉಳ್ಳಾಲ ದರ್ಗಾ ಸ್ವಯಂ ಘೋಷಿತ ಅಧ್ಯಕ್ಷನ ಮೇಲೆ ಕ್ರಿಮಿನಲ್ ಮೊಕದ್ದಮೆ

ಉಳ್ಳಾಲ ದರ್ಗಾ ಸ್ವಯಂ ಘೋಷಿತ ಅಧ್ಯಕ್ಷನ ಮೇಲೆ ಕ್ರಿಮಿನಲ್ ಮೊಕದ್ದಮೆ *ಸುಳ್ಳುಗಳ ಸರದಾರರಿಂದ ಮತ್ತೊಮ್ಮೆ ಮಾಧ್ಯಮದ ಮುಂದೆ ಸುಳ್ಳು ಹೇಳಿಕೆ!!* ಇವತ್ತು ಉಳ್ಳಾಲದ ದರ್ಗಾದ ಸ್ವಯಂ ಘೋಷಿತ ಅಧ್ಯಕ್ಷರಿಂ...

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ದ್ವಿಮುಖ ನೀತಿ

Image
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ದ್ವಿಮುಖ ನೀತಿ     *ಬೆಳ್ತಂಗಡಿ ತಾಲೂಕಿನ ಕಾಜೂರು ದರ್ಗಾದ 4 ಜನ ಪದಾಧಿಕಾರಿಗಳ ಮೇಲೆ ಕೇಸ್ ಇದೆ ಅಂತ ಹೇಳಿ ಅವರನ್ನು ವಜಾ ಮಾಡಿದೆ.  ಆದರೆ ಈಗ ಉಳ್ಳಾಲ ದರ್ಗಾದ ಅಧ್ಯಕ್ಷರ ...

ಸೆಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್ ಇದರ ಮದ್ರಸ ವಿದ್ಯಾರ್ಥಿಗಳ ‘ನೋ ಚೇಂಜಸ್ ಇನ್ ಇಲ್ಮ್’ ಸಂಗಮ

Image
ಉಳ್ಳಾಲ : ಸೆಯ್ಯಿದ್ ಮದನಿ ಅರಬಿಕ್ ಎಜ್ಯುಕೇಶನಲ್ ಟ್ರಸ್ಟ್ ಇದರ ಮದ್ರಸ ವಿದ್ಯಾರ್ಥಿಗಳ ‘ನೋ ಚೇಂಜಸ್ ಇನ್ ಇಲ್ಮ್’ ಸಂಗಮವು ಉಳ್ಳಾಲ ನಗರಸಭಾ ಸಮುದಾಯ ಭವನದಲ್ಲಿ ಜರಗಿತು. ಉಳ್ಳಾಲದಲ್ಲಿ ಪ್ರಸಕ್ತ ಪಠ್...

ಉಳ್ಳಾಲದಲ್ಲಿ ಮುಂದುವರಿದ ಗೊಂದಲ, ಕಮಿಟಿ ಸದಸ್ಯರ ನಡುವೆ ಮಾತಿನ ಚಕಮಕಿ

ಉಳ್ಳಾಲದಲ್ಲಿ ಮುಂದುವರಿದ ಗೊಂದಲ, ಕಮಿಟಿ ಸದಸ್ಯರ ನಡುವೆ ಮಾತಿನ ಚಕಮಕಿ *ಸ್ವಯಂ ಘೋಷಿತ ಅಧ್ಯಕ್ಷರ ಪಟಾಲ  ಖಾಝಿಯವರ ಬಳಿ ಹಾಗೂ ಕಮಿಟಿಯಲ್ಲಿ ಇರುವವರ ಅಭಿಪ್ರಾಯ ಕೇಳದೆ ಸರ್ವಾಧಿಕಾರದ ಮೂಲಕ ಹೊರ ತಂದ ಮ...

ಉಳ್ಳಾಲ ಕಿತಾಬ್ ಗೊಂದಲ, ಒಂದು ತಿಂಗಳ ಬಳಿಕ ಮದ್ರಸ ಪ್ರಾರಂಭದತ್ತ, ಮದನಿನಗರ ಹಾಗು ಮಾರ್ಗತಲೆಯಿಂದ ಚಾಲನೆ, ತಾಜುಲ್ ಉಲಮಾ ಖ.ಸಿ ಹಾಗು ಮಾಜಿ ಉಳ್ಳಾಲ ದರ್ಗಾ ಅಧ್ಯಕ್ಷ ಮರ್ಹೂಮ್ ಇಬ್ರಾಹಿಂ ಹಾಜಿಯವರ ಕಾಲದಿಂದ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯ ಇದರ ಕಿತಾಬುಗಳು ವಿತರಣೆ

Image
ಉಳ್ಳಾಲದ ಮಾರ್ಗತಲೆ ಮದರಸದಲ್ಲಿ ತಾಜುಲ್ ಉಲಮಾ ಹಾಗೂ ಇಬ್ರಾಹಿಂ ಹಾಜಿ ಯವರ ಕಾಲದಿಂದಲೇ ಕಲಿಸಿಕೊಂಡು ಬರುತ್ತಿದ್ದ ಇಸ್ಲಾಮಿಕ್ ಎಜ್ಯುಕೇಶನಲ್ ಬೋರ್ಡ್ ಆಫ್ ಇಂಡಿಯ ಇದರ ಕಿತಾಬ್ ಮದ್ರಸ ಮಕ್ಕಳಿಗೆ ವಿ...

ಉಳ್ಳಾಲದಲ್ಲಿ ಶಾಂತಿ ನಿರ್ಮಾಣಕ್ಕೆ ಉಳ್ಳಾಲದ ಹಿರಿಯ ಧಾರ್ಮಿಕ ವಿದ್ವಾಂಸ ಪಟ್ಟಾಂಬಿ ಉಸ್ತಾದರ ಕರೆ

Image
ಉಳ್ಳಾಲದಲ್ಲಿ ಶಾಂತಿ ನಿರ್ಮಾಣಕ್ಕೆ ಉಳ್ಳಾಲದ ಹಿರಿಯ ಧಾರ್ಮಿಕ ವಿದ್ವಾಂಸ ಪಟ್ಟಾಂಬಿ ಉಸ್ತಾದರ ಕರೆ *ಉಳ್ಳಾಲದ ಅಳೇಕಲ ಜುಮಾ ಮಸೀದಿಯಲ್ಲಿ ಕಳೆದ 35 ವರ್ಷಗಳಿಂದ ಖತೀಬರಾಗಿ ಸೇವೆ ಸಲ್ಲಿಸುತ್ತಿರುವ, ಉಳ...

ನೇರ್ಚೆ ಡಬ್ಬಿಯ ಬೀಗ ಒಡೆತ

Image
ಉಳ್ಳಾಲ ದರ್ಗಾದ ಸ್ವಘೋಷಿತ ಅಧ್ಯಕ್ಷನಾಗಿ ದಬ್ಬಾಳಿಕೆಯಿಂದ ಮಂಡಲ ರಶೀದ್ ಆಯ್ಕೆಯಾದ  ಸಂದರ್ಭದಲ್ಲಿ ಕಳಂಕಿತ ಆಡಳಿತ ಸಮಿತಿಯ ಸಮ್ಮುಖದಲ್ಲಿ ಹಣ ಲಪಟಾಯಿಸಲು ನೇರ್ಚೆ ಡಬ್ಬಿಯ ಬೀಗ ಒಡೆಯುವ ವಿವಿಧ ಭಂ...

ಉಳ್ಳಾಲ ದರ್ಗಾ ಕಳಂಕಿತ ಅಧ್ಯಕ್ಷ ಮಂಡಲ ರಶೀದ್ ವಿರುದ್ಧ ಕರ್ನಾಟಕದಾದ್ಯಂತ ಪ್ರತಿಭಟನೆ. ಇಂದು ದಾವಣಗೆರೆಯಲ್ಲಿ ನಡೆದ ಪ್ರತಿಭಟನೆ

Image
ದಾವಣಗೆರೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ. ಪೋಲೀಸರು ಈ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸಿದರು ಆದರೆ ನಾವು ಛಲ ಬಿಡದೆ ಪ್ರತಿಭಟನೆಯನ್ನು ಮಾಡಿದೆವು.ಉಪಸ್ಥಿತಿ ಹಜರತ...

18 ವರ್ಷಗಳಿಂದ ಕಡಪ್ಪರ ಜಾರ ಮಸೀದಿಯಲ್ಲಿ ನಡೆಯುತ್ತಿದ್ದ ಕುರಾನ್ ಕ್ಲಾಸನ್ನು ಬಂದು ಮಾಡಿದ ಮಂಡಲ ರಶೀದ್ ಹಾಗು ಸ್ವಘೋಷಿತ ಕಳಂಕಿತ ಉಳ್ಳಾಲ ದರ್ಗಾ ಆಡಳಿತ ಸಮಿತಿ

Image
ಉಳ್ಳಾಲದಲ್ಲಿ ಮುಂದುವರಿದ ಗೊಂದಲ ಮುಸ್ಲಿಂಮರ ಪವಿತ್ರ ಸ್ಥಳವಾದ ಫ್ಯಾಲೆಸ್ಥೀನ್ ನಲ್ಲಿರುವ ಮಸ್ಜಿದುಲ್ ಅಖ್ಶಾ ಗೆ ಬೀಗ ಜಡಿದಿರುವ ಯಹೂದಿಗಳಿಗೂ, ಇಲ್ಲಿ ಪೆರ್ನಾಳ್ ದಿವಸ ಬೀಗ ಜಡಿದ ಇವರಿಗೂ ಏನು ವ್...

MRM RSS ನಾಯಕರ ಜೊತೆ ಉಳ್ಳಾಲದ ಸ್ವಯಂ ಘೋಷಿತ ಅಧ್ಯಕ್ಷ ಮಂಡಲ ರಶೀದ್

Image
MRM RSS ನಾಯಕರ ಜೊತೆ ಉಳ್ಳಾಲದ ಸ್ವಯಂ ಘೋಷಿತ ಅಧ್ಯಕ್ಷ ಮಂಡಲ ರಶೀದ್

ಉಳ್ಲಾಲ ದರ್ಗದ ಅಧ್ಯಕ್ಷ ರಶೀದ್ ಹಾಗೂ ಸಯ್ಯದ್ ಮದನಿ ಚಾರಿಟೇಬಲ್ ಉಪಾಧ್ಯಕ್ಷ ಕಬುರು ಮುಸ್ತಫಾ ಇವರ ವಿರುದ್ದ ದೊಂಬಿ, ಅಕ್ರಮ ಮನೆ ಪ್ರವೇಶ, ಕಿಡ್ನಾಪ್,ಸುಲಿಗೆ ಮುಂತಾದ ಗಂಭೀರ ಕ್ರಿಮಿನಲ್ ಮೊಕದ್ದಮೆ

Image
ಉಳ್ಲಾಲ ದರ್ಗದ ಅಧ್ಯಕ್ಷ ರಶೀದ್ ಹಾಗೂ ಸಯ್ಯದ್ ಮದನಿ ಚಾರಿಟೇಬಲ್ ಉಪಾಧ್ಯಕ್ಷ ಕಬುರು ಮುಸ್ತಫಾ ಇವರ ವಿರುದ್ದ ದೊಂಬಿ, ಅಕ್ರಮ ಮನೆ ಪ್ರವೇಶ, ಕಿಡ್ನಾಪ್,ಸುಲಿಗೆ ಮುಂತಾದ ಗಂಭೀರ ಕ್ರಿಮಿನಲ್ ಮೊಕದ್ದಮೆ ನ...

ಎಪಿ ವಿಭಾಗ, "ಮಹಿಳೆಯರಿಂದ ಪ್ರತಿಭಟನೆ ಮಾಡಿಸಿತು" ಎಂದ "ದಾರಿಮಿ ಪುತ್ತೂರು" ರವರಿಗೆ ಪ್ರತಿಕ್ರಿಯೆ

Image
ಎಪಿ ವಿಭಾಗ, "ಮಹಿಳೆಯರಿಂದ ಪ್ರತಿಭಟನೆ ಮಾಡಿಸಿತು" ಎಂದ  "ದಾರಿಮಿ ಪುತ್ತೂರು" ರವರಿಗೆ ಪ್ರತಿಕ್ರಿಯೆ ಉಳ್ಳಾಲ ದಲ್ಲಿ ಮದರಸ ಪಠ್ಯ ಪುಸ್ತಕ ಬದಲಾವಣೆಗೆ ಸಂಬಂಧವಾಗಿ ಅಲ್ಲಿನ ಮಹಿಳೆಯರು ಪ್ರತಿಭಟನೆ ಮಾಡ...